tag:blogger.com,1999:blog-1764648151032111174.post5113561897308886661..comments2023-08-27T15:43:29.262+05:30Comments on ಮಾನಸ: ನೀನಾರಿಗಾದೆಯೋ ಎಲೆ ಮಾನವ..?!!!ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger28125tag:blogger.com,1999:blog-1764648151032111174.post-56648778044826714232008-11-20T15:14:00.000+05:302008-11-20T15:14:00.000+05:30:( :( :( :( :(:( :( :( :( :(Lakshmi Shashidhar Chaitanyahttps://www.blogger.com/profile/14869830562465883656noreply@blogger.comtag:blogger.com,1999:blog-1764648151032111174.post-62449868671617610202008-08-29T11:09:00.000+05:302008-08-29T11:09:00.000+05:30@saati yaaru, ಫೋಟೋ ನೋಡಿದರೇ ಇಷ್ಟು ಸಂಕಟವಾಗುತ್ತೆ..ಕಣ್...@saati yaaru, <BR/><BR/>ಫೋಟೋ ನೋಡಿದರೇ ಇಷ್ಟು ಸಂಕಟವಾಗುತ್ತೆ..ಕಣ್ಣಾರೆ ಕಂಡರೆ ಎಷ್ಟು ವೇದನೆ ಆಗಬಹುದೆಂದು ಯೋಚಿಸಿ!! ಪ್ರತಿಕ್ರಿಯೆಗೆ ಧನ್ಯವಾದಗಳು.<BR/><BR/>@Nostalgia,<BR/>Thanks a lot..ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-82030335062954179382008-08-28T22:45:00.000+05:302008-08-28T22:45:00.000+05:30excellent oneexcellent oneShashi Dodderihttps://www.blogger.com/profile/10795399295344549781noreply@blogger.comtag:blogger.com,1999:blog-1764648151032111174.post-86369784045925299112008-08-27T00:55:00.000+05:302008-08-27T00:55:00.000+05:30ThEjaswini avare,LEkhana chennagige antha Odi summ...ThEjaswini avare,<BR/>LEkhana chennagige antha Odi summanirade Gambheera chinthane naDesalEbEku.photos nODidre hoTTehinDuvanthaagutte so sad.ಭಾರ್ಗವಿhttps://www.blogger.com/profile/07870956350889381070noreply@blogger.comtag:blogger.com,1999:blog-1764648151032111174.post-74416164268173900392008-08-26T16:05:00.000+05:302008-08-26T16:05:00.000+05:30@ವಿಶ್ವನಾಥ ಅವರೆ,ಮನುಷ್ಯ ಮನುಷ್ಯನ ಆಯುಷ್ಯವನ್ನೇ ನಿರ್ಧಾರ ...@ವಿಶ್ವನಾಥ ಅವರೆ,<BR/><BR/>ಮನುಷ್ಯ ಮನುಷ್ಯನ ಆಯುಷ್ಯವನ್ನೇ ನಿರ್ಧಾರ ಮಾಡುತ್ತಿರುವ ಕಾಲ ಇದು. ಇನ್ನು ಮೂಕ ಮರಗಳ ಆಯುಷ್ಯಕ್ಕೇನು ಬೆಲೆ ಹೇಳಿ?! <BR/><BR/>@ವಿಕ್ಸ್,<BR/><BR/>ಕ್ಷಮೆ ಎಲ್ಲಾ ಏತಕ್ಕೆ? ಯಾವತ್ತು ಬೇಕಿದ್ದರೂ ಓದಿ ಪ್ರತಿಕ್ರಿಯಿಸಬಹುದು. ಓದಿ ಪ್ರತಿಕ್ರಿಯಿಸದಿದ್ದರೂ ಬೇಸರವಿಲ್ಲ. ಮನಸಿನಲ್ಲೇ ಪ್ರತಿಕ್ರಿಯಿಸಿದರೂ ಸಾಕು :)<BR/><BR/>ನಿಜ. ನಮ್ಮಲ್ಲಿ .... ಒಪ್ಪುವೆ. ಆದರೆ ನೀ ಹೇಳುವಂತೆ "ಎಷ್ಟು ಮರಗಳನ್ನು ಕಡಿಯುತ್ತೇವೋ ಅದಕ್ಕಿಂತ ಜಾಸ್ತಿ ಮರಗಳನ್ನು ನೆಡುವ ಯೋಜನೆ" ಕೇಳಲು ಮಾತ್ರ ಬಲು ಚೆಂದ. ಕಾರಣ ಕ್ರಮೇಣ ಒಂದೆರಡು ಮರಗಳನ್ನು ನೆಡಲೂ ಜಾಗವಿಲ್ಲದಂತಹ ಪರಿಸ್ಥಿತಿ ಉಂಟಾಗಬಹುದು! ಕಡಿಯುವುದರಿಂದ ಉಂಟಾಗುವ ಅಲ್ಪ ಪ್ರಯೋಜನಕ್ಕಿಂತ ಅದೆಷ್ಟೋ ಪಾಲು ದುಷ್ಪರಿಣಾಮ ಮುಂದೆ ಕಾದಿರುತ್ತದೆ ಎಂಬುದನ್ನು ಮರಯಬಾರದು!<BR/><BR/>@ಸುಧೇಶ್ ಅವರೆ,<BR/><BR/>ಹೌದು ಉತ್ತರವಿಲ್ಲದ ಇಂತಹ ಅದೆಷ್ಟೋ ಪ್ರಶ್ನೆಗಳು ಇನ್ನೂ ಪ್ರಶ್ನೆಗಳಾಗಿಯೇ ಉಳಿದಿವೆ!<BR/><BR/>@ಪರಿಸರಪ್ರೇಮಿ,<BR/><BR/>ಈ ಅಸಹಾಯಕತೆಯೆಂಬುದೇ ಮನುಷ್ಯನ ಅತಿ ದೊಡ್ಡ ಮಿತ್ರ ಹಾಗೂ ಶತ್ರು ಕೂಡ. ಅಸಹಾಯಕತೆಯನ್ನು ಮುಂದಿರಿಸಿ ಸುಲಭವಾಗಿ ಪಾರಾಗಲೂ ಬಹುದು ಹಾಗೆಯೇ ಅದರೊಳಗೆ ಸಿಲುಕಿ ನರಳಲೂ ಬಹುದು!<BR/><BR/>@ಪಯಣಿಗ,<BR/><BR/>ಅಷ್ಟೆಲ್ಲಾ ಆಗುವ ಹೊತ್ತಿಗೆ ಬುದ್ಧಿಬರಲು ನಾವೇ ಇರಲಾರೆವು! ಕಾಲ ಮಿಂಚಿಹೋಗುವ ಮೊದಲು ಇದಕ್ಕೆ ಪರಿಹಾರ ಹುಡಕಬೇಕಾಗಿದೆ.<BR/><BR/>------------------------------<BR/>ಪ್ರತಿಕ್ರಿಯಿಸಿ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು. ದಯವಿಟ್ಟು ಈ ಲೇಖನವನ್ನು ಓದಿ ಇಲ್ಲೇ ಮರೆಯದೇ ಈ ವಿಷಯದ ಕುರಿತು ಗಂಭೀರ ಚಿಂತನೆ ನಡೆಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯತ್ನಿಸಬೇಕಾಗಿ ಕಳಕಳಿಯ ವಿನಂತಿ.<BR/><BR/>-ತೇಜಸ್ವಿನಿ ಹೆಗಡೆ.<BR/>--------------------------------ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-39557352079722894472008-08-25T23:08:00.000+05:302008-08-25T23:08:00.000+05:30ತೇಜಸ್ವಿನಿ,ಪ್ರಕೃತಿಯ ಅಳಿವಿನ ಬಗೆಗಿನ ನಿಮ್ಮ ಸ೦ಕಟ ಅರ್ಥವಾ...ತೇಜಸ್ವಿನಿ,<BR/><BR/>ಪ್ರಕೃತಿಯ ಅಳಿವಿನ ಬಗೆಗಿನ ನಿಮ್ಮ ಸ೦ಕಟ ಅರ್ಥವಾಗುವ೦ತದ್ದೆ. ತನ್ನನ್ನರಳಿಸಿದ ಪರಿಸರವನ್ನ ನರಳಿಸಿ, ಕಬಳಿಸುತ್ತಿರುವ ಭಸ್ಮಾಸುರ ಮಾನವನ ಕೌ್ರರ್ಯದ ಸಣ್ಣ ಉದಾಹರಣೆಯೊ೦ದನ್ನ ಭಾವಪೂರ್ಣವಾಗಿ ನಿಮ್ಮ ಅಕ್ಷರಗಳಲ್ಲಿ ಹಿಡಿದಿದ್ದೀರ. ಹಸಿರನ್ನೆಲ್ಲ ಒಣಗಿಸಿಟ್ಟು, ಕಾ೦ಕ್ರೀಟಿನ ಚಟ್ಟ ಕಟ್ಟಿ, ಸುಡುಬಯಲಿನಲಿ ಬೆತ್ತಲಾಗಿ ಕುಣಿ ಕುಣಿಯುತ್ತಿರುವ ನಮಗೆಲ್ಲ ಇಳೆಯೇ ಹೊತ್ತಿ, ಮುಗಿಲೂ ಬೆ೦ಕಿ ಮಳೆ ಸುರಿಸಿ ಸುಟ್ಟು ಕರಕಲಾಗುವವರೆಗೂ ಬುದ್ದಿ ಬರುವಹಾಗ ಕಾಣದು.<BR/><BR/>ಪಯಣಿಗಪಯಣಿಗhttps://www.blogger.com/profile/13898297903652417057noreply@blogger.comtag:blogger.com,1999:blog-1764648151032111174.post-70935219422692607452008-08-25T20:29:00.000+05:302008-08-25T20:29:00.000+05:30tumba nOvaagutte...mara hOgutte annO nOvigintha na...tumba nOvaagutte...<BR/><BR/>mara hOgutte annO nOvigintha nange jaasti nOvaagOdu, ee vyavasthe li naavu eshtu helpless annOdu... namma kayyalli ee vishyavaagi enoo maadOke aagtilvallaaa antha... :-(Parisarapremihttps://www.blogger.com/profile/03306989114076932751noreply@blogger.comtag:blogger.com,1999:blog-1764648151032111174.post-46484723467007962252008-08-23T14:02:00.000+05:302008-08-23T14:02:00.000+05:30ಓದಿ ತು೦ಬಾ ಬೇಸರವಾಯಿತು. ಆ ಮರಗಳಲ್ಲಿ ಆಸರೆ ಪಡೆದಿದ್ದ ಪಕ...ಓದಿ ತು೦ಬಾ ಬೇಸರವಾಯಿತು. ಆ ಮರಗಳಲ್ಲಿ ಆಸರೆ ಪಡೆದಿದ್ದ ಪಕ್ಷಿ ಸ೦ಕುಲಗಳು ಏನಾದವೋ? ಇದಕ್ಕೆ ಏನು ಪರಿಹಾರ ಎ೦ದು ಯೋಚಿಸಿದರೆ ಪ್ರಶ್ನೆಗಳು ಮಾತ್ರ ಉಳಿಯುತ್ತve.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-24696683382190726552008-08-22T13:42:00.000+05:302008-08-22T13:42:00.000+05:30ತೇಜಕ್ಕ,ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ.ಏನೇ ಯೋಜನೆಗಳು...ತೇಜಕ್ಕ,<BR/><BR/>ತಡವಾದ ಪ್ರತಿಕ್ರಿಯೆಗೆ ಕ್ಷಮೆ ಇರಲಿ.<BR/><BR/>ಏನೇ ಯೋಜನೆಗಳು ನೆಡೆದರೂ ಏನೇ ಆದರೂ ಅದು ಮನುಷ್ಯನ ಅನುಕೂಲಕ್ಕಾಗೇ ಎಂಬುದು ವಿಪರ್ಯಾಸ.<BR/><BR/>ರಸ್ತೆ ಅಗಲವಾಗಿರಬೇಕು, ಹಾಗಿರಬೇಕು, ಹೀಗಿರಬೇಕು ಎಂದು ನಾವೇ ಗೊಣಗುತ್ತೇವೆ. ಬೇರೆ ದೇಶದಲ್ಲಿ ಚೆನ್ನಾಗಿದೆ ಎನ್ನುತ್ತೇವೆ. ಆದರೆ ಅದನ್ನೇ ಇಲ್ಲಿ ಮಾಡ ಹೊರಟಾಗ ತೊಡಕುಗಳು ಜಾಸ್ತಿ. ಯಾಕೆಂದರೆ ನಮ್ ದೇಶದಲ್ಲಿ ಯಾವುದೂ well planned ಅಲ್ಲ. <BR/><BR/>ಆ ಮರಗಳನ್ನು ಕಡಿದುದು ವ್ಯಥೆಯಾಗುವುದು ನಿಜವಾದರೂ ಅದಕ್ಕಿಂತ ಚತುಷ್ಪಥ ಯೋಜನೆಯಿಂದ ಆಗುವ ಪ್ರಯೋಜನವನ್ನೂ ಗಮನಕ್ಕಿಟ್ಟುಕೊಳ್ಳಬೇಕು ಮತ್ತು ಕಡಿದ ಮರಗಳಿಗಿಂತ ಜಾಸ್ತಿ ಮರಗಳನ್ನು ಬೆಳೆಸಬೇಕು.ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1764648151032111174.post-23013161446252083722008-08-21T12:21:00.000+05:302008-08-21T12:21:00.000+05:30Thamma parisara kalajige thumba thanks...Ayyo adan...Thamma parisara kalajige thumba thanks...<BR/>Ayyo adannenu heltheera...<BR/>monne monne malleswaram alli idda doda hemmragalannu kadidu haki bitru...thumba bejar aythu...<BR/>adu iduvaregoo enoo madiralilla...road agala mado karanakku alla...eko eno...government avare aa hemmaragala ayushya nirdhara vagisodakke bahala vishadha...<BR/><BR/>--<BR/>Vishwa alias VishuVishwanatha Krishnamurthy Melinmanehttps://www.blogger.com/profile/07032698278406866654noreply@blogger.comtag:blogger.com,1999:blog-1764648151032111174.post-64022230073364877752008-08-18T20:30:00.000+05:302008-08-18T20:30:00.000+05:30@ವೇಣು ಅವರೆ,ನನಗೂ ಮೊದಲಸಲ ಆ ದೃಶ್ಯವನ್ನು ನೋಡಿದಾಗ ತುಂಬಾ ...@ವೇಣು ಅವರೆ,<BR/><BR/>ನನಗೂ ಮೊದಲಸಲ ಆ ದೃಶ್ಯವನ್ನು ನೋಡಿದಾಗ ತುಂಬಾ ಬೇಸರವಾಗಿತ್ತು :-(. ಪ್ರತಿಕ್ರಿಯೆಗೆ ಧನ್ಯವಾದಗಳು.<BR/><BR/>@ಸುನಾಥ ಕಾಕಾ,<BR/><BR/>ನೂರಕ್ಕೆ ನೂರು ಸತ್ಯ. ಇದಕ್ಕೆಲ್ಲಾ ಪರಿಹಾರ ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸುವುದು. ಆದರೆ ಅದಕ್ಕಾಗಿ ಈ ಸರಕಾರವನ್ನು ಆಶ್ರಯಿಸುವುದು, ಕಾಯುವುದು ಮೂರ್ಖತನವೇ ಸರಿ! ತಮ್ಮ ಉಳಿವಿಗಾಗಿ, ನಾಳೆಯ ಭವಿಷ್ಯತ್ತಿಗಾಗಿ ಜನರೇ ಎಚ್ಚೆತ್ತುಕೊಳ್ಳಬೇಕು. ಧನ್ಯವಾದಗಳು.<BR/><BR/>@ಸವಡಿಯವರೆ,<BR/><BR/>ನಿಮ್ಮ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ. ಕಳೆಯುವುದೊಂದೇ ಗೊತ್ತಿರುವುದು ಮನುಷ್ಯನಿಗೆ! ಮನಸ್ಸಿನ ತುಂಬಾ ಗೊಂದಲವೇ ತುಂಬಿರುವಾಗ ಇನ್ನು ಸರಳತೆಯ ಮಾತೆಲ್ಲಿ?! ಪ್ರತಿಕ್ರಿಯೆಗೆ ಧನ್ಯವಾದಗಳು. <BR/><BR/>@ಕನಸು ಅವರೆ,<BR/><BR/>ಮೆಚ್ಚುಗೆಗೆ ಧನ್ಯವಾದಗಳು. <BR/><BR/>ನಮ್ಮ ಮುಂದಿನ ಪೀಳಿಗೆಯವರು ಅನುಭವಿಸಬೇಕಾದ್ದು ತುಂಬಾ ಇದೆ! ಅವರಿಗೆ ಈ ಕೊಡುಗೆ ಕೊಡುತ್ತಿರುವವರು ನಾವೇ!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-29429992853467337082008-08-18T14:44:00.000+05:302008-08-18T14:44:00.000+05:30ತೇಜಸ್ವಿನಿಯವರೇ..ಲೇಖನ ಮನಮುಟ್ಟುವಂತಿದೆ...ಓದಿ ತುಂಬ ಖೇದವ...ತೇಜಸ್ವಿನಿಯವರೇ..<BR/>ಲೇಖನ ಮನಮುಟ್ಟುವಂತಿದೆ...ಓದಿ ತುಂಬ ಖೇದವಾಯಿತು. ಇದು ಮನುಷ್ಯನ ಅಸಹಾಯಕತೆಯೋ ಅಥವಾ ಅಮಾನವೀಯತೆಯೋ...! ಒಟ್ಟಿನಲ್ಲಿ ನಾವು ಅನುಭವಿಸಬೇಕಾದ್ದು ಇನ್ನು ಮುಂದಿದೆ :(kanasuhttps://www.blogger.com/profile/03329222350127592677noreply@blogger.comtag:blogger.com,1999:blog-1764648151032111174.post-53328641907722585982008-08-17T10:30:00.000+05:302008-08-17T10:30:00.000+05:30ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು, ನದಿಗಳನ್ನ...ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು, ನದಿಗಳನ್ನು ನಿಲ್ಲಿಸುವುದು ಕೇವಲ ತಾತ್ಕಾಲಿಕ ಪರಿಹಾರ ಕೊಡುವಂಥವು. ನಾಗರಿಕತೆ ಎಂಬುದೇ ಪ್ರಕೃತಿಯ ನಿಯಮಗಳಿಗೆ ವಿರುದ್ಧವಾದ ಬೆಳವಣಿಗೆ. ಹೀಗಿರುವಾಗ, ಪ್ರಕೃತಿ ನಾಶವನ್ನು ಒಂದು ಕಾಳಜಿಯಿಂದ, ಜವಾಬ್ದಾರಿಯಿಂದ, ಇಲ್ಲಿ ಕಳೆದಿದ್ದನ್ನು ಇನ್ನೆಲ್ಲೋ ಬೆಳೆಯುವುದರತ್ತ, ಅದರ ಫಲ ಎಂದಿನಂತೆ ಎಲ್ಲರಿಗೂ ದಕ್ಕುವತ್ತ ನೋಡಿಕೊಂಡರೆ ನಷ್ಟವಾಗದು. <BR/><BR/>ಆದರೆ, ಅಂತಹ ಬೆಳವಣಿಗೆಗಳು ಕಾಣುತ್ತಿಲ್ಲ ಎಂಬ ಕಾರಣಕ್ಕೆ ಪ್ರಕೃತಿ ನಾಶ ನಮ್ಮೆಲ್ಲರ ನಾಶವಾಗುತ್ತಿದೆ. ಎಲ್ಲ ಕಡೆ ರಸ್ತೆಗಳು, ಕಟ್ಟಡಗಳು ಬೆಳೆದರೆ, ಕೊನೆಗೆ ಅವೆಲ್ಲ ನೆಲಸಮ ಮಾಡಿ ಗಿಡಗಳನ್ನು ನೆಡಬೇಕಾದೀತು.<BR/><BR/>ಮನುಷ್ಯನಲ್ಲಿ ಸರಳ ವಿವೇಚನೆ ಮೂಡುವುದೂ ಎಷ್ಟೊಂದು ಕಷ್ಟಕರ ಅಲ್ವಾ?<BR/><BR/>- ಚಾಮರಾಜ ಸವಡಿ<BR/>http://chamarajsavadi.blogspot.com<BR/>http://sampada.net/blog/chamarajChamaraj Savadihttps://www.blogger.com/profile/13651663414684077941noreply@blogger.comtag:blogger.com,1999:blog-1764648151032111174.post-54817672917641769122008-08-16T14:18:00.000+05:302008-08-16T14:18:00.000+05:30ತೇಜಸ್ವಿನಿ,ಹೆಚ್ಚುತ್ತಿರುವ ಜನಸಂಖ್ಯೆಗೆ ಹೆಚ್ಚಿಗೆ ಮನೆಗಳು...ತೇಜಸ್ವಿನಿ,<BR/>ಹೆಚ್ಚುತ್ತಿರುವ ಜನಸಂಖ್ಯೆಗೆ ಹೆಚ್ಚಿಗೆ ಮನೆಗಳು ಬೇಕು, ಹೆಚ್ಚಿಗೆ<BR/>ರಸ್ತೆ ಬೇಕು, ಹೆಚ್ಚಿಗೆ ಕೃಷಿಭೂಮಿ ಬೇಕು, ಹೆಚ್ಚಿಗೆ ವಿದ್ಯುತ್<BR/>ಬೇಕು. ಇವೆಲ್ಲಕ್ಕೂ ಹೆಚ್ಚಿಗೆ ನಿಸರ್ಗನಾಶ ಬೇಕು. ಚೀನಾ ಮಾಡಿದಂತೆ ನಮ್ಮ ಸರಕಾರವೂ ಸಹ ಜನಸಂಖ್ಯಾನಿಯಂತ್ರಣ ಮಾಡದಿದ್ದರೆ, ಭಾರತ ದೇಶವು ೨೦೫೦ರಲ್ಲಿ ಬೋಳಾಗಿ ನಿಲ್ಲುವದು ಖಂಡಿತ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-26686329244945318062008-08-13T12:58:00.000+05:302008-08-13T12:58:00.000+05:30ಛೇ, ಬೇಸರದ ವಿಷಯ...ನಾನೂ ಬೆಂಗಳೂರಿಗೆ ಹೋಗುವಾಗೆಲ್ಲ ಆ ರಸ್...ಛೇ, ಬೇಸರದ ವಿಷಯ...<BR/>ನಾನೂ ಬೆಂಗಳೂರಿಗೆ ಹೋಗುವಾಗೆಲ್ಲ ಆ ರಸ್ತೆ ಇಕ್ಕೆಲದ ಮರಗಳನ್ನು ನೋಡುತ್ತಾ ಹೋಗುತ್ತಿದ್ದೆ. ಇನ್ನು ಅದೂ ಇಲ್ಲ..ಹ್ಮ್ :(VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-1764648151032111174.post-59080095146098756792008-08-12T17:47:00.000+05:302008-08-12T17:47:00.000+05:30@ಚಿತ್ರಾ,ಹೌದು. ಪ್ರಕೃತಿಯ ನಾಶವನ್ನು ತಡೆಯಲು ಏನುಮಾಡಬಹುದು...@ಚಿತ್ರಾ,<BR/><BR/>ಹೌದು. ಪ್ರಕೃತಿಯ ನಾಶವನ್ನು ತಡೆಯಲು ಏನುಮಾಡಬಹುದು? ಏನುಮಾಡಬೇಕು ಎಂದು ಯೋಚಿಸಲೇ ಬೇಕು. ಇದನ್ನು ಸರಕಾರದ ಕರ್ತವ್ಯಕ್ಕೆ(?) ಬಿಡುವುದು ಮೂರ್ಖತನ. ನಮ್ಮಲ್ಲಾದ ಕೊಡುಗೆಯನ್ನು ಹೇಗೆ ಕೊಡಬಹುದು? ಯಾವರೀತಿ ತಡೆಯಬಹುದು ಈ ಮಾರಣಹೋಮವನ್ನು? ಉತ್ತರ ತಿಳಿದವರು ಹೇಳಬೇಕಾಗಿ ವಿನಂತಿ.<BR/><BR/>ಸಂದೀಪ್ ಅವರೆ,<BR/><BR/>ಒಪ್ಪುವೆ "ಕುಚ್ ಪಾನೇ ಕೇ ಲಿಯೆ ಕುಚ್ ಖೋನಾ ಪಡ್ತಾ ಹೆ"...ಆದರೆ "ಕುಚ್ ಪಾನೇಕೇಲಿಯೇ ಸಬ್ ಕುಚ್ ಖೋನಾ.." ಎಷ್ಟು ಸರಿ?!!<BR/>ಇಂದು ನಾವು ಬದುಕಿದರೆ ಸಾಕು ಮುಂದಿನವರು ಬದುಕಲಿ ಇಲ್ಲಾ ಸಾಯಲಿ ಎಂದು ಅವರನ್ನು "ಗಾಯಬ್" ಮಾಡುವುದು ಸರಿಯೇ? <BR/>ನಾವು ಕಳೆದುಕೊಂಡು ಪಡೆದುಕೊಳ್ಳುವ ವಸ್ತು ಇತರರಿಗೆ ಹಾನಿಯುಂಟುಮಾಡದಿರಬೇಕು. ಆಗಲೇ ನಾವು ಕಳೆದುಕೊಂಡದ್ದಕ್ಕೂ ಅದರಿಂದ ಪಡೆದುಕೊಂಡಿರುವುದಕ್ಕೂ ಮಹತ್ವಬರುವುದು ಎಂಬುದು ನನ್ನ ಅಭಿಪ್ರಾಯ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-7868644849939444732008-08-12T17:32:00.000+05:302008-08-12T17:32:00.000+05:30@ಶಂಕರ್ ಅವರೆ,ನಿಜ. ಹಲವಾರು ವರ್ಷಗಳ ನಂತರ ಹೆಮ್ಮೆರವಾದಾಗ, ...@ಶಂಕರ್ ಅವರೆ,<BR/><BR/>ನಿಜ. ಹಲವಾರು ವರ್ಷಗಳ ನಂತರ ಹೆಮ್ಮೆರವಾದಾಗ, ಅಭಿವೃದ್ಢಿಯ ಯೋಜನೆಯಡಿ ವನದಹೋತ್ಸವವಾಗಿ ಕೆಲವೇ ಗಂಟೆಗಳಲ್ಲಿ ಮರಗಳ ನಾಶವಾಗುತ್ತದೆ!!!<BR/><BR/>@ಶ್ರೀ ಅವರೆ,<BR/><BR/>ನಮ್ಮಿಂದೇನೂ ಮಾಡಲಾಗದ ಸ್ಥಿತಿ.. ಅಸಹಾಯಕತೆ. ಅದಕ್ಕೇ ತಾನೇ ಮರಗಳು ಬಲಿಯಾಗುತ್ತಿರುವುದು!!<BR/><BR/>ಇದೇ ಹಾಡಿನ ಇನ್ನೊಂದು ಸೊಲ್ಲೂ ನನಗೆ ತುಂಬಾ ಅಚ್ಚುಮೆಚ್ಚು..<BR/><BR/>"ಇರುಳ ವಿರುದ್ಢ, ಬೆಳಕಿನ ಯುದ್ಢ<BR/>ಕೊನೆಯಿಲ್ಲದ ಕಾದಾಟ<BR/>ತಡೆಯೇ ಇಲ್ಲದೇ ನಡೆಯಲೇ ಬೇಕು<BR/>ಸೋಲಿಲ್ಲದ ಹೋರ್ಆಟ"<BR/><BR/>ಈಗಿನ ಪರಿಸ್ಥಿತಿಯಲ್ಲಿ ಇದು ನಮ್ಮ ಮೂಲಮಂತ್ರವಾಗಬೇಕು.<BR/><BR/>@ಶ್ರೀದೇವಿಯವರೆ,<BR/><BR/>ನನಗೂ ತುಂಬಾ ದುಃಖವಾಗಿತ್ತು.. ಆ ದೃಶ್ಯನೋಡಿ!!! ಶ್ರೀಯವರು ಹೇಳಿರುವಂತೆ ಏನೂ ಮಾಡಲೂ ಸಾಧ್ಯವಿಲ್ಲವೇನೋ?!!!<BR/><BR/>@ಶ್ರೀನಿವಾಸರೆ,<BR/><BR/>ಇದು ವಾಸ್ತವ. ಹಾಗಾಗಿ ಇಲ್ಲೆ ಪ್ರಶ್ನಿಸಿದವನಿಗೇ ಶಿಕ್ಷೆ! ನಾಯಿಮರಿಗಳಿಗೆ ಆಶ್ರಯನೀಡುವಷ್ಟಾದರೂ ಕಾರನ್ನು ಉಳಿಸಿದ್ದೇ ಹೆಚ್ಚು!!<BR/><BR/>@ಸುಶ್ರುತ,<BR/><BR/>ಹೌದು..ಬೇಜಾರಾಗುತ್ತೆ :-(<BR/><BR/>ಶ್ರೀಕರ ಅವರೆ,<BR/><BR/>ಮೆಚ್ಚುಗೆಗೆ ಧನ್ಯವಾದಗಳು.<BR/><BR/>@ಶಾಂತಲಾ,<BR/><BR/>ಮೊದಲಿಗೆ ತುಂಬಾ ಧನ್ಯವಾದಗಳು ತಪ್ಪನ್ನು ಸರಿಪಡಿಸಿದ್ದಕ್ಕೆ. ಲೇಖನದಲ್ಲಾದ ತಪ್ಪನ್ನು ಸರಿಪಡಿಸಿದ್ದೇನೆ. ಹೀಗೇ ತಿದ್ದುತ್ತಿದ್ದರೆ ತುಂಬಾ ಸಂತೋಷ.<BR/><BR/>ತನಗಾಗಿ, ತನ್ನವರಿಗಾಗಿ ಮಾತ್ರ ಯೋಚಿಸುವ ಯೋಜಿಸುವ ಮನುಷ್ಯ ಪ್ರಕೃತಿಯನ್ನೇ ಕಡೆಗಣಿಸುತ್ತಿದ್ದಾನೆ. ಮುಂದೆ ಇದೇ ಅವನ ವಿನಾಶಕ್ಕೆ ಕಾರಣವಾಗುವುದು. ಮುಂದೊಂದಿನ ಮೆಟ್ಟಿಲಿನ ಮೇಲೆ ಮನೆಕಟ್ಟುವ ಪರಿಸ್ಥಿತಿ ಬಂದರೂ ಆಶ್ಚರ್ಯವೇನಿಲ್ಲ!!<BR/><BR/>@ಶ್ರೀಹರ್ಷ ಅವರೆ,<BR/><BR/>ಖಂಡಿತ ಪಾಠಕಲಿಸುತ್ತದೆ. ಕಲಿಸುವುದೇನು ಬಂತು.. ಪಾಠಕಲಿಸುತ್ತಲೇ ಇದೇ. ಈಗೇನೋ ಬರಿ ಸಣ್ಣ ಪುಟ್ಟ ಪ್ರಳಯವಾಗುತ್ತಿದೆ...ಮಾನವನ ದುರಾಸೆ ಹೀಗೇ ಮುಂದುವರಿದರೆ, ಮುಂದೊಂದಿನ ಸರ್ವನಾಶವಾಗುವುದು!!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-90864175396076344642008-08-12T17:23:00.000+05:302008-08-12T17:23:00.000+05:30ಬೇಜಾರಾಗುತ್ತೆ ನಿಜ ! ಆದ್ರೆ "ಕುಚ್ ಪಾನೇ ಕೇ ಲಿಯೆ ಕುಚ್ ಖ...ಬೇಜಾರಾಗುತ್ತೆ ನಿಜ ! ಆದ್ರೆ "ಕುಚ್ ಪಾನೇ ಕೇ ಲಿಯೆ ಕುಚ್ ಖೋನಾ ಪಡ್ತಾ ಹೆ " ಅನ್ನೋ ಮಾತಿದೆಯಲ್ಲ??<BR/>ರಸ್ತೆ ಮಾಡ್ಬೇಕಾದ್ರೆ ಮರ ಕಡೀಲೇ ಬೇಕಲ್ವಾ??ಪರ್ಯಾಯ ಉಪಾಯಗಳಿದ್ರೆ ನೋಡ್ ಬಹುದೇನೋ??<BR/><BR/>ಇನ್ನೊಂದು ವಿಷಯ ! ದಿನ ಬಾಂಬ್ ಬ್ಲಾಸ್ಟು ,ನೆರೆ ,ಬರ ಅಂತ ನೂರಾರು ಜನ ಸಾಯ್ತಾ ಇದ್ದಾರೆ ಅವರ ಬಗ್ಗೇನೆ ತಲೆ ಕೆಡಿಸಿಕೊಳ್ಳದವರು ಮರಗಳ ಬಗ್ಗೆ ಹೇಗೆ ತಲೆ ಕೆಡಿಸಿಕೊಳ್ಳುತ್ತಾರೆ ಅಲ್ವ??<BR/>.<BR/>.<BR/>.<BR/>ನಮಗೆ ಸಾ ಮಿಲ್ ಇತ್ತು (ಈಗ ಇಲ್ಲ) .ದಿನಾ ಮರಗಳನ್ನು ಭಾಗ ಮಾಡೋದನ್ನು ನೋಡ್ತಾ ಬೆಳೆದೋನು ನಾನು ,ಆದ್ರೆ ನನ್ನ ಅನಿಸಿಕೆಗೂ ಅದಕ್ಕೂ ಸಂಬಂದ ಇಲ್ಲ :Dಸಂದೀಪ್ ಕಾಮತ್https://www.blogger.com/profile/17139651775566254649noreply@blogger.comtag:blogger.com,1999:blog-1764648151032111174.post-3324907621708965492008-08-12T17:07:00.000+05:302008-08-12T17:07:00.000+05:30ಪ್ರಿಯ ತೇಜಸ್ವಿನಿ, " ಈ ಭೂಮಿ ನಮ್ಮದಲ್ಲ, ಇದು ನಮ್ಮ ಮುಂದಿ...ಪ್ರಿಯ ತೇಜಸ್ವಿನಿ, <BR/><BR/>" ಈ ಭೂಮಿ ನಮ್ಮದಲ್ಲ, ಇದು ನಮ್ಮ ಮುಂದಿನ ಪೀಳಿಗೆಯದು.ಅವರ ಈ ಆಸ್ತಿಯನ್ನು ಜತನವಾಗಿಡುವುದು ನಮ್ಮ ಕರ್ತವ್ಯ " ಎಂದು ಎಲ್ಲೋ ಓದಿದ ನೆನಪು .ಈ ಭೂಮಿಯನ್ನು ಹಾಳುಗೆಡವಲು ನಮಗ್ಯಾವ ಹಕ್ಕಿದೆ? <BR/><BR/>ಪ್ರತಿ ಸಲ ಗೇರುಸೊಪ್ಪಾ , ದೇವಿಮನೆ ಹಾಗೂ ಅರೆಬೈಲು ಘಟ್ಟಗಳಲ್ಲಿ ಪ್ರಯಾಣಿಸುವಾಗೆಲ್ಲ ಸಂಕಟವಾಗುತ್ತದೆ. ಬೇಕಾಬಿಟ್ಟಿಯಾಗಿ ಕಾಡು ಕಡಿಯುವ ಬಗ್ಗೆ,ಪ್ರಕೃತಿಯ ಮೇಲೆ ದಿನನಿತ್ಯ ರಾಜಾರೋಷವಾಗಿ ನಡೆಯುತ್ತಿರುವ ಅತ್ಯಾಚಾರದ ಬಗ್ಗೆ ದುಃಖವಾಗುತ್ತದೆ.ಇಂಥದೇ ನೋವನ್ನು ನಾನೂ ಕೂಡ ನನ್ನ ಬ್ಲಾಗೊಂದರಲ್ಲಿ ಹಂಚಿಕೊಳ್ಳುವ ಪ್ರಯತ್ನ ಮಾಡಿದ್ದೇನೆ.<BR/>ಹೀಗೇ ಮುಂದುವರಿದಲ್ಲಿ ಮುಂದೇನಾಗಬಹುದು ಎಂಬ ಕಲ್ಪನೆಯೇ ಭಯ ಹುಟ್ಟಿಸುತ್ತದೆ.ಈ ಮಾರಣ ಹೋಮವನ್ನು ತಡೆಯಲು , ನಮ್ಮ ಭೂಮಿಯನ್ನು ರಕ್ಷಿಸಿಕೊಳ್ಳಲು ನಾವೇನು ಮಾಡಬಹುದು ಎಂದು ಯೋಚಿಸುವ ಅಗತ್ಯವಿದೆ ಎನಿಸುತ್ತದೆಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-17810862757076079682008-08-12T16:21:00.000+05:302008-08-12T16:21:00.000+05:30ನಮಗೆಷ್ಟಿದ್ರೂ ಸಾಕಾಗಲ್ಲ ರೀ. ಆದ್ರೆ ಪ್ರಕೃತಿ ಖ೦ಡಿತಾ ಪಾ್...ನಮಗೆಷ್ಟಿದ್ರೂ ಸಾಕಾಗಲ್ಲ ರೀ. ಆದ್ರೆ ಪ್ರಕೃತಿ ಖ೦ಡಿತಾ ಪಾ್ಠ ಕಲಿಸುತ್ತೆ ನಮಗೆ<BR/><BR/>~ ಹರ್ಷAnonymoushttps://www.blogger.com/profile/12047910807110824167noreply@blogger.comtag:blogger.com,1999:blog-1764648151032111174.post-7784934633204889632008-08-12T11:50:00.000+05:302008-08-12T11:50:00.000+05:30ತೇಜು...`ಹೊಸ ಚಿಗುರು ಹಳೆ ಬೇರು ಕೂಡಿದರೆ ಮರ ಸೊಗಸು' ಈ ಸಾ...ತೇಜು...<BR/>`ಹೊಸ ಚಿಗುರು ಹಳೆ ಬೇರು ಕೂಡಿದರೆ ಮರ ಸೊಗಸು' ಈ ಸಾಲು <BR/>`ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು' ಹೀಗಿದೆ ಅಂತ ನನ್ನ ಅನಿಸಿಕೆ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-24249325545448734622008-08-12T11:43:00.000+05:302008-08-12T11:43:00.000+05:30ತೇಜು...ಒಳ್ಳೆಯ ಲೇಖನ. ನಿಜವಾಗಿಯೂ ಶೋಚನೀಯ ಸಂಗತಿ. ಜನಸಂದಣ...ತೇಜು...<BR/>ಒಳ್ಳೆಯ ಲೇಖನ. ನಿಜವಾಗಿಯೂ ಶೋಚನೀಯ ಸಂಗತಿ. <BR/><BR/>ಜನಸಂದಣಿ-ಅದರನುಕೂಲಕ್ಕೆ ತಕ್ಕಂತೆ ವಸತಿ ಯೋಜನೆ, ವಾಹನದಟ್ಟಣೆ ಇವೆಲ್ಲವುಗಳ ಅನುಕೂಲಕ್ಕಾಗಿ ತಮ್ಮಷ್ಟಕ್ಕೆ ತಾವಿರುವ ಮರಗಳಿಗೆ ಕೊಡಲಿ! ಏನನ್ನೋಣ? ಅಷ್ಟೇ ಯಾಕೆ...ಇನ್ನು ಆ ಕಡೆ ಹೋದಂತೆ ಗೊತ್ತಲ್ಲ, ಶಿರಸಿ ಕಡೆಯ ರಸ್ತೆಗಳ ಅಗಲೀಕರಣ!! ಮರಗಳನ್ನಲ್ಲ, ಮನೆಗಳನ್ನೇ ಉರುಳಿಸಿದ್ದಾರೆ!! ಮನೆಯ ಮುಂದಿನ ಮೆಟ್ಟಿಲುಗಳನ್ನ ಮನೆಯೊಳಗೇ ಕಟ್ಟಿಕೊಳ್ಳುವ ಪರಿಸ್ಥಿತಿ ಬಂದಿದ್ದಾಗಿದೆ. ಮುಂದೆ ಮುಂದೆ ಹೋದಂತೆ ನಮಗೇ ಇಳೆಯಲ್ಲಿ ಇಳಿಯಲು ನೆಲೆಯಿಲ್ಲದೇ ನಮ್ಮನ್ನ ನಾವೇ ಕಡಿದುಕೊಳ್ಳೋ ಪರಿಸ್ಥಿತಿ ದೂರವಿಲ್ಲವೇನೋ ಅನಿಸುತ್ತಿದೆ ಅಲ್ಲವಾ? <BR/>ಓದುತ್ತಲೇ ಮನ ಭಾರವಾಗತ್ತೆ. ನಿಜ, ಬೇಜಾರಾಗ್ತಿದೆ ಕಣೇ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1764648151032111174.post-83649062846117583492008-08-12T11:00:00.000+05:302008-08-12T11:00:00.000+05:30baraha manamuttuvanthidebaraha manamuttuvanthideShrikara Khttps://www.blogger.com/profile/04834356045117535943noreply@blogger.comtag:blogger.com,1999:blog-1764648151032111174.post-41919417467833890072008-08-11T15:56:00.000+05:302008-08-11T15:56:00.000+05:30ನಿಜ.. ಬೇಸರವಾಗತ್ತೆ.. :(ನಿಜ.. ಬೇಸರವಾಗತ್ತೆ.. :(Sushrutha Dodderihttps://www.blogger.com/profile/02746636622217120028noreply@blogger.comtag:blogger.com,1999:blog-1764648151032111174.post-85101365173026567292008-08-10T20:59:00.000+05:302008-08-10T20:59:00.000+05:30ನಾವ್ಯಾರಿಗೂ ಆಗೋಲ್ವೋನಮಗೆ ನಾವೂ ಆಗೋಲ್ವೋಪರಿಸರ ನಮ್ಮೆದುರು...ನಾವ್ಯಾರಿಗೂ ಆಗೋಲ್ವೋ<BR/>ನಮಗೆ ನಾವೂ ಆಗೋಲ್ವೋ<BR/>ಪರಿಸರ ನಮ್ಮೆದುರು ಸಡ್ಡು ಹೊಡೆದು<BR/>ನಿಂತಾಗಲೂ ತಿಳಿಯಲಾರೆವು<BR/>ಕಾರಣವಾಗುತಿಹೆವು ಪರಿಸರ ಮಾಲಿನ್ಯಕೆ<BR/>ಮಳೆ ಗಾಳಿ ಬೆಳಕು ಸಿಗದಿರೆ ಬೈಗುಳದ ಕಾಯಕಕೆ<BR/>ಅದರ ಕಾರಣ ತಿಳಿದರೂ ತಿಳಿಯದಂತಿಹೆವು<BR/>ಕಂಡರೂ ಕಾಣದಂತೆ ಮುನ್ನಡೆಯುತಿಹೆವು<BR/><BR/>೨೫ ವರುಷಗಳ ಹಿಂದೆ ನಮ್ಮ ಕಾಲೋನಿ ಪ್ರಾರಂಭವಾದಾಗ - ಈ ಕಾಂಕ್ರೀಟ್ ಕಾಡಿಗೆ ವಿರುದ್ಧವಾಗಿ ಹತ್ತು ಹಲವಾರು ಮರಗಳನ್ನು ನೆಟ್ಟು ಪೋಷಿಸುತ್ತಾ ಬಂದಿರುವೆವು. ಕಳೆದ ಭಾನುವಾರ ಮಧ್ಯಾಹ್ನ ಎಲ್ಲರೂ ವಿಶ್ರಾಂತಿ ತೆಗೆದುಕೊಳ್ಳುತ್ತಿರುವಾಗ ದಢ್ ಎಂಬ ಶಬ್ದ ಕೇಳಿಬಂದಿತು. ಅಕ್ಕಪಕ್ಕದವರಂತೆ ನಾನೂ ಕೆಳಗಿಳಿದು ಹೋಗಿ ನೋಡಿದರೆ, ಎತ್ತರಕ್ಕೆ ಬೆಳೆದಿದ್ದ ಮರವನ್ನು ತಲೆಯಿಂದ ಸೊಂಟದವರೆವಿಗೆ ಕತ್ತರಿಸುತ್ತಿರುವುದನ್ನು ಕಾಣುವುದಾ? ನಿಸರ್ಗದ ಮಹಿಮೆಯ ಬಗ್ಗೆ ಹೇಳ ಹೊರಟರೆ, ಅವರುಗಳು ನಮ್ಮನ್ನು ಕ್ಯಾರೆ ಅಂತಲೂ ಅನ್ನಲಿಲ್ಲ. ಸ್ವಲ್ಪ ಜೋರು ಮಾಡಿದ್ದಕ್ಕೆ, ’ನಾವೇನು ಮಾಡುವುದು, ಮರಗಳು ಅವ್ಯವಸ್ಥಿತವಾಗಿ ಬೆಳೆದಿವೆ, ಕತ್ತರಿಸಬೇಕೆಂದು ಬ್ಯಾಂಕಿನ ಆಡಳಿತ ಮಂಡಳಿ ನಮಗೆ ಕತ್ತರಿಸುವ ಕೆಲಸ ಕೊಟ್ಟಿದ್ದಾರೆ - ನಾವು ಅದನ್ನು ಮಾಡುತ್ತಿದ್ದೇವೆ’ ಎನ್ನುವುದಾ? ಸರಿ ಅಷ್ಟಕ್ಕೇ ನಿಲ್ಲಿಸಿ, ನಾಳೆ ನಾವು ಆಡಳಿತ ಮಂಡಳಿಯೊಂದಿಗೆ ಮಾತನಾಡುವೆವು, ಎಂದರೂ ಕೇಳದೇ, ಹಾಗೆಯೇ ಕೆಲಸ ಮುಂದುವರಿಸಿದರು. ಅದೇನೋ, ಹಾಳು ಮಾಡುವ ಕಾಯಕದಲ್ಲಿ ಎಲ್ಲಿಲ್ಲದ ಹುಮ್ಮಸ್ಸು ಬರುವುದಂತೆ. ಅಷ್ಟು ಹೊತ್ತಿಗೆ ಸರಿಯಾಗಿ ಮರದ ಒಂದು ಬೊಡ್ಡೆ ದಢ್ ಎಂದು ನನ್ನ ಕಾರಿನ ಹಿಂಬಾಗದ ಗಾಜಿನ ಮೇಲೆಯೇ ಬೀಳಬೇಕಾ? :o ಒಂದೇ ಕ್ಷಣದಲ್ಲಿ ಕಾರಿನ ಗಾಜು ನುಚ್ಚು ನೂರಾಗಿ, ಕಾರು ಅಬ್ಬೆಪಾರಿಯಾಗಿ ನನ್ನತ್ತ ನೋಡುತ್ತಲಿತ್ತು. ಕೆಲಸದವರೆಲ್ಲರೂ ಇಲ್ಲಿಗೆ ಬಂದೇ ಇಲ್ಲವೇನೋ ಎಂಬಂತೆ ಒಂದೇ ಕ್ಷಣದಲ್ಲಿ ಮಾಯವಾಗಿದ್ದರು. ಹಿರಿಯ ಅಧಿಕಾರಿಗಳ್ಯಾದರೂ ಬಂದು ನೋಡಲಿ ಎಂದು ಹೊಸ ಗಾಜನ್ನು ತೊಡಿಸಿಲ್ಲ. ಆದರೆ ಕಾರು ನಾಯಿಮರಿಗಳಿಗೆ ಮನೆಯಾಗಿ ಹೋಗಿದೆ.bhadrahttps://www.blogger.com/profile/13079618890372528165noreply@blogger.com