tag:blogger.com,1999:blog-1764648151032111174.post2956358245059020065..comments2023-08-27T15:43:29.262+05:30Comments on ಮಾನಸ: ಕೃಷ್ಣಾರ್ಪಣಮಸ್ತುತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger15125tag:blogger.com,1999:blog-1764648151032111174.post-68617086792074896502011-08-21T17:08:46.424+05:302011-08-21T17:08:46.424+05:30ತುಂಬಾ ಚೆನ್ನಾಗಿದೆ ..ತುಂಬಾ ಚೆನ್ನಾಗಿದೆ ..Anuradha Raonoreply@blogger.comtag:blogger.com,1999:blog-1764648151032111174.post-56964093361722117292010-10-05T13:15:42.494+05:302010-10-05T13:15:42.494+05:30ಕೃಷ್ಣನ ಬಗ್ಗೆ ಸಮಗ್ರ ಸರಳ ದರ್ಶನ ಮಾಡಿ ತಮ್ಮ ಮಾತೊಶ್ರೀಯವರ...ಕೃಷ್ಣನ ಬಗ್ಗೆ ಸಮಗ್ರ ಸರಳ ದರ್ಶನ ಮಾಡಿ ತಮ್ಮ ಮಾತೊಶ್ರೀಯವರು ಬರೆದ ಸುಂದರ ಕವಿತೆ ಹಂಚಿ ಕೊಂಡಿದ್ದಿರಾ. ಇಬ್ಬರಿಗೂ ನಮ್ಮ ವಂದನೆಗಳು.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-28504539152545370902010-09-20T16:34:41.038+05:302010-09-20T16:34:41.038+05:30ಮುಕ್ಕೋಟಿ ದೇವರುಗಳಲ್ಲಿ ಶ್ರೀಕೃಷ್ಣನೇ ನನಗೆ ಹೆಚ್ಚು ಆಪ್ತ,...ಮುಕ್ಕೋಟಿ ದೇವರುಗಳಲ್ಲಿ ಶ್ರೀಕೃಷ್ಣನೇ ನನಗೆ ಹೆಚ್ಚು ಆಪ್ತ, ಹತ್ತಿರ ಎನಿಸುತ್ತಾನೆ. ಕಾರಣ ಅವನ ಸರಳತೆ. ಜಟಿಲತೆಯನ್ನು ಸಡಿಲಗೊಳಿಸಲು ಆತ ನೀಡಿದ ಗೀತೋಪದೇಶ. ಅದೆಷ್ಟು ಸರಳ, ಸುಂದರ ಎಂದೆನಿಸುತ್ತದೆಯೋ ಅಷ್ಟೇ ಅಗಾಧ, ವಿಶಾಲ, ಆಳವನ್ನು ಹೊಂದಿದೆ. ಲೇಖನವನ್ನು ಮೆಚ್ಚಿ ಸ್ಪಂದಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.<br /><br />ಶ್ರೀಕೃಷ್ಣ ಎಲ್ಲರಿಗೂ ಒಳಿತನ್ನು ಮಾಡಲಿ.<br /><br />@ಮನಸು,<br /><br />ಈ ಹಿಂದಿನ ಪೋಸ್ಟ್ ನೋಡಿ... ನಿಮಗೆಲ್ಲಾ ತಿಳಿಯುವುದು. ನನ್ನ ಚಿಕ್ಕಪ್ಪನಿಗೆ ಕೇವಲ ೫೦ ವರ್ಷವಾಗಿತ್ತಷ್ಟೇ. ಅಪಘಾತವೊಂದರಲ್ಲಿ ದುರ್ಮರಣ ಸಂಭವಿಸಿತು.:(<br /><br />-ತೇಜಸ್ವಿನಿ ಹೆಗಡೆ.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-12454770900694225252010-09-17T13:35:03.634+05:302010-09-17T13:35:03.634+05:30ಪುರಾಣ ಮರೆತು ಹೋಗುತ್ತಿರುವ ಈ ದಿನಗಳಲ್ಲಿ ಹಬ್ಬದ ಮಹತ್ವ ತಿ...ಪುರಾಣ ಮರೆತು ಹೋಗುತ್ತಿರುವ ಈ ದಿನಗಳಲ್ಲಿ ಹಬ್ಬದ ಮಹತ್ವ ತಿಳಿಸಿ, ಕೃಷ್ಣನ ಬಗೆಗಿನ ಮಾಹಿತಿಯನ್ನು ಚೆನ್ನಾಗಿ ನೀಡಿದ್ದೀರಿ.... ನಿಜ ಹೇಳಬೇಕೆ೦ದರೆ ನನಗೆ ಈ ಲೇಖನದಲ್ಲಿದ್ದ ಹೆಚ್ಚಿನ ವಿಷಯಗಳು ಗೊತ್ತೇ ಇರಲಿಲ್ಲ!<br /><br />ಥ್ಯಾ೦ಕ್ಸ್... :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-15265652518749586782010-09-17T11:47:01.279+05:302010-09-17T11:47:01.279+05:30ಕೃಷ್ಣನ ಬಗ್ಗೆ ಸುಲಲಿತವಾಗಿ ಹೇಳಿದ್ದೀರಿ....
ಕವನ ಮಕ್ಕಳಿಗ...ಕೃಷ್ಣನ ಬಗ್ಗೆ ಸುಲಲಿತವಾಗಿ ಹೇಳಿದ್ದೀರಿ....<br />ಕವನ ಮಕ್ಕಳಿಗೆ ಕಲಿಸಲು ಸುಲಭವಾಗಿದೆ..<br />ಚಿತ್ರ ಚೆನ್ನಾಗಿದೆ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-37853043780539345252010-09-16T14:12:34.766+05:302010-09-16T14:12:34.766+05:30ತೇಜಸ್ವಿನಿ,
ಶ್ರೀಕೃಷ್ಣ...ಕೃಷ್ಣ..ಕಿಷ್ಣ..ಕಿಟ್ಟಿ...ಎಲ್ಲ...ತೇಜಸ್ವಿನಿ,<br />ಶ್ರೀಕೃಷ್ಣ...ಕೃಷ್ಣ..ಕಿಷ್ಣ..ಕಿಟ್ಟಿ...ಎಲ್ಲಾ ಆಗಬಲ್ಲ ಒಬ್ಬನೇ ಒಬ್ಬ ಗೋಪಿ ಲೋಲ, ನಂದ ಗೋಪಾಲ, ಚಿತ್ತ ಚೋರ, ಭಗವತ್ ಗೀತೆಯನ್ನೂ ಕರುಣಿಸಿ ಮಾನವತೆಯ ಎಲ್ಲ ಆಯಾಮಗಳನ್ನು ಬಿಡಿಸಿದವ...ನಿಜಕ್ಕೂ ನನಗೆ ಬಹಳ ಸಹಜವೆನಿಸುವ ದೇವತಾ ಅಗಾಧತೆ ಶಕ್ತಿ..<br />ನಿಮ್ಮ ಲೇಖನದಲ್ಲಿ ಈ ಎಲ್ಲ ರೂಪಗಳನ್ನು ದರ್ಶಿಸಿದ್ದೀರಿ..ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-83806923774819018672010-09-15T22:23:23.742+05:302010-09-15T22:23:23.742+05:30ತೇಜಸ್ವಿನಿ ಮೇಡಮ್,
ಜನ್ಮಾಷ್ಟಮಿಯ ಉಪವಾಸದ ಉದ್ದೇಶ, ಕಿಟ್ಟಪ...ತೇಜಸ್ವಿನಿ ಮೇಡಮ್,<br />ಜನ್ಮಾಷ್ಟಮಿಯ ಉಪವಾಸದ ಉದ್ದೇಶ, ಕಿಟ್ಟಪ್ಪನ ಅವತಾರ ಬಗ್ಗೆ ತಿಳಿಸಿ ಕೊಟ್ಟಿದ್ದೀರಾ ..ಧನ್ಯವಾದ ಮೇಡಮ್...<br />ನಿಮ್ಮ ಅಮ್ಮನವರು ಬರೆದ ಹಾಡು ತುಂಬಾ ಸೊಗಸಾಗಿದೆ....ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-154271937932783972010-09-15T21:13:08.021+05:302010-09-15T21:13:08.021+05:30ತೇಜಸ್ವಿನಿ,
ಕೃಷ್ಣಜನ್ಮದಿನದ ವಿವರಣೆಗಾಗಿ ಧನ್ಯವಾದಗಳು. ನಿ...ತೇಜಸ್ವಿನಿ,<br />ಕೃಷ್ಣಜನ್ಮದಿನದ ವಿವರಣೆಗಾಗಿ ಧನ್ಯವಾದಗಳು. ನಿಮ್ಮ ತಾಯಿ ತುಂಬ ಸುಂದರವಾದ ಗೀತೆಯನ್ನು ರಚಿಸಿದ್ದಾರೆ. ಅವರಿಗೆ ಅಭಿನಂದನೆಗಳು;ನಿಮಗೆ ಧನ್ಯವಾದಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-79033775752541607282010-09-15T16:27:05.495+05:302010-09-15T16:27:05.495+05:30ಬಹಳ ಚೆನ್ನಾಗಿದೆ ನಿಮ್ಮ ತಾಯಿಯವರು ಬರೆದ ಕವನ ಮತ್ತು ನಿಮ್ಮ...ಬಹಳ ಚೆನ್ನಾಗಿದೆ ನಿಮ್ಮ ತಾಯಿಯವರು ಬರೆದ ಕವನ ಮತ್ತು ನಿಮ್ಮ ಪೂರಕ ಲೇಖನ, ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-19164567593490050612010-09-15T15:07:57.892+05:302010-09-15T15:07:57.892+05:30ತೇಜಸ್ವಿನಿ ಅವರೆ,
ಅಭಿನ೦ದನೆಗಳು.
ಸು೦ದರ ವಿವರಣೆಯೊ೦ದಿಗೆ ಕ...ತೇಜಸ್ವಿನಿ ಅವರೆ,<br />ಅಭಿನ೦ದನೆಗಳು.<br />ಸು೦ದರ ವಿವರಣೆಯೊ೦ದಿಗೆ ಕೃಷ್ಣನ ಬಗೆಗಿನ ಚೆ೦ದದ ಲೇಖನ ..<br />ನಿಮ್ಮ ತಾಯಿಯವರು ರಚಿಸಿದ ಕವನ ತು೦ಬಾ ಚೆನ್ನಾಗಿದೆ.ಲೇಖನ ಹಾಗೂ ಕವಿತೆ ಎರಡೂ ಇಷ್ಟವಾಯ್ತು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1764648151032111174.post-20557987694805827932010-09-15T12:54:23.690+05:302010-09-15T12:54:23.690+05:30ಶ್ರೀ ಕೃಷ್ಣನ ಬಗೆಗಿನ ಬರಹ ಸರಳ, ಸುಂದರ ಹಾಗೂ ಸೊಗಸಾಗಿದೆ
ಅ...ಶ್ರೀ ಕೃಷ್ಣನ ಬಗೆಗಿನ ಬರಹ ಸರಳ, ಸುಂದರ ಹಾಗೂ ಸೊಗಸಾಗಿದೆ<br />ಅದರಲ್ಲೂ ನಿಮ್ಮ ತಾಯಿಯವರು ರಚಿಸಿದ ಹಾಡು ಅದ್ಭುತ<br />ಸುಂದರ ಬರಹಕ್ಕೆ ಅಭಿನಂದನೆಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-5534753743555192612010-09-15T12:15:47.034+05:302010-09-15T12:15:47.034+05:30ತಂಗಿ ತೇಜಸ್ವಿನಿ....
ತುಂಬಾ ಸುಂದರವಾದ ಬರಹ. ನಿಜ ಕೃಷ್ಣನ...ತಂಗಿ ತೇಜಸ್ವಿನಿ....<br />ತುಂಬಾ ಸುಂದರವಾದ ಬರಹ. ನಿಜ ಕೃಷ್ಣನೆಂದರೆ ಎಲ್ಲಾ ತಾಯಂದಿರಿಗೂ, ಹೆಣ್ಣು ಕುಲಕ್ಕೂ ಅದೇನೋ ಒಂದು ವಾತ್ಸಲ್ಯದ ಧಾರೆ. ಮಮತೆಯ ಮಳೆ... ಪ್ರೀತಿಯ ಹೊಳೆ ಹರಿಯುತ್ತದೆ. ಬಾಲ ಗೋಪಾಲನ ನೆನಪೇ ಮುದಗೊಳಿಸುತ್ತದೆ. ಮದ್ದೂರಿನ ಹತ್ತಿರವಿರುವ ಮಾಳೂರಿನಲ್ಲಿ ಮುದ್ದು ಕೃಷ್ಣ ಅಂಬೆಗಾಲಿಡುವ ಚಿನ್ನಿ ಪಾಪು. ಅವನ ಬೆಣ್ಣೆಯ ಅಲಂಕಾರದ ಚಿತ್ರ ಅತಿ ಸುಂದರ. ನಿಮ್ಮ ಬರಹ ನನಗದೆಲ್ಲಾ ನೆನಪಿಸಿತು. ಧನ್ಯವಾದಗಳು....AntharangadaMaathugaluhttps://www.blogger.com/profile/14437902669286582065noreply@blogger.comtag:blogger.com,1999:blog-1764648151032111174.post-50483676890776859862010-09-15T11:51:16.789+05:302010-09-15T11:51:16.789+05:30ತೇಜಸ್ವಿನಿ ಅವ್ರೆ,
ತುಂಬಾ ಸುಂದರ ಲೇಖನ. ಉಪಯುಕ್ತ ಮಾಹಿತ...ತೇಜಸ್ವಿನಿ ಅವ್ರೆ, <br /><br />ತುಂಬಾ ಸುಂದರ ಲೇಖನ. ಉಪಯುಕ್ತ ಮಾಹಿತಿಗಳನ್ನೊಳಗೊಂಡ ಸೊಗಸಾದ ಲೇಖನ. ನಿಮ್ಮ ಮಾತೃಶ್ರೀ ಯವರು ರಚಿಸಿದ ಕವನವು ತುಂಬಾ ಚೆನ್ನಾಗಿದೆ. ಧನ್ಯವಾದಗಳು... <br /><br />ಒಮ್ಮೆ ಇಲ್ಲಿ ಭೇಟಿ ನೀಡಿ...<br /><br />http://ashokkodlady.blogspot.com/Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-1764648151032111174.post-67295619418560830342010-09-15T11:37:59.027+05:302010-09-15T11:37:59.027+05:30lekhana chennagide teju....... haage nimma ammana ...lekhana chennagide teju....... haage nimma ammana haadina saalugaLu tumba istavaytu...... nimma lekhana namma marala malligege shobhe needide bhaLa dhanyavadagaLu<br /><br />nimma chikkappanavarige vayassagitte athva aarogyada tondareyaagitta enu..?ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1764648151032111174.post-27432749937454478382010-09-15T11:34:36.638+05:302010-09-15T11:34:36.638+05:30ತೇಜಸ್ವಿನಿಯವರೆ, ಶ್ರೀಕೃಷ್ಣನ ಬಗ್ಗೆ ಸರಳವಾದ ಬರಹ ಚೆನ್ನಾಗ...ತೇಜಸ್ವಿನಿಯವರೆ, ಶ್ರೀಕೃಷ್ಣನ ಬಗ್ಗೆ ಸರಳವಾದ ಬರಹ ಚೆನ್ನಾಗಿದೆ. ಆತನ ಹೆಸರಿನ ವಿವರಣೆಯೂ ಸಹ. <br /><br />ನಿಮ್ಮ ತಾಯಿಯವರು ರಚಿಸಿದ ಹಾಡೂ ಸಹ ಚೆನ್ನಾಗಿದೆ. ಲೇಖನ ಪ್ರಕಟವಾಗಿದ್ದಕ್ಕೆ ಅಭಿನಂದನೆಗಳು. <br />ಈ ಹಾಡನ್ನು ಚಿಕ್ಕಮಕ್ಕಳಿಗೆ ಕಲಿಸಲು ಬಹಳ ಸುಲಭವಾಗಿದೆ.<br /><br />ಧನ್ಯವಾದಗಳು.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.com