tag:blogger.com,1999:blog-1764648151032111174.post2954359925576468727..comments2023-08-27T15:43:29.262+05:30Comments on ಮಾನಸ: ಶ್ರೀಯುತ ಟಿ.ಎನ್.ಎಸ್ ಅವರಲ್ಲೊಂದು ವಿನಮ್ರ ವಿನಂತಿ.ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger9125tag:blogger.com,1999:blog-1764648151032111174.post-16187954874431515352013-08-17T15:44:34.909+05:302013-08-17T15:44:34.909+05:30TNS sir uttara noDi samadhaanavaayitu madam...
niv...TNS sir uttara noDi samadhaanavaayitu madam...<br />nivu bredaddakke nanna sahamata ide...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-70291520897350822442013-08-07T14:50:56.023+05:302013-08-07T14:50:56.023+05:30Reply from TNS sir..
ತೇಜಸ್ವಿನಿ ಹೆಗಡೆ ಅವರಿಗೆ ನಮಸ್ಕ...Reply from TNS sir..<br /><br />ತೇಜಸ್ವಿನಿ ಹೆಗಡೆ ಅವರಿಗೆ ನಮಸ್ಕಾರ <br />ಬ್ಲಾಗ್ ನಲ್ಲಿ ನಿಮ್ಮ ಲೇಖನ ಓದಿದೆ <br />ನಿಮ್ಮ ಅಭಿಪ್ರಾಯ ಖಂಡಿತ ಸ್ವಾಗತಾರ್ಹ <br />ಕಥೆ ಮುಗಿಯುವವರೆಗೆ ಕಾದು ನೋಡಿದರೆ ಒಳ್ಳೆಯದು ಎಂದು ನನ್ನ ಅಭಿಪ್ರಾಯ <br />ಅಸಹಾಯಕರು ಯಾವುದೋ ನಿರ್ಣಾಯಕ ಕ್ಷಣದಲ್ಲಿ ಜಯ ಸಾಧಿಸುವುದು ನನ್ನ ಕಥೆಯ ರೀತಿ. ಇದೇ ರೀತಿ ಅಸಹಾಯಕರಾಗಿದ್ದ <br />ನನ್ನ ಹತ್ತಿರದ ವ್ಯಕ್ತಿಯೊಬ್ಬರು ಅನುಕಂಪ ಬಯಸುತ್ತಿದ್ದುದು ನನಗೆ ಗೊತ್ತು <br />ಅವರು ಅದನ್ನು ಮೀರಿ ನಿಂತ ಕ್ಷಣದ ಚಿತ್ರಣ ನನ್ನ ಕಥೆ <br /><br />ನಿಮ್ಮ ಬಗ್ಗೆ ನನಗೆ ಅಪಾರ ಗೌರವ ಇದೆ. ನಿಮ್ಮ ಅಭಿಪ್ರಾಯ ಅತ್ಯಂತ ಪ್ರಾಮಾಣಿಕ ಎಂದು ನನಗೆ ಗೊತ್ತು <br />ನನಗೆ ಸಮಾಜಕ್ಕೆ ತಪ್ಪು ಸಂದೇಶ ಕೊಡುವ ಅಸೂಕ್ಷ್ಮ ಮನಸಾಗಲಿ, ಅಂತಹ ಅಗತ್ಯವಾಗಲಿ ನನಗೆ ಇಲ್ಲ <br />ನಮಸ್ಕಾರತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-32343883840672575182013-08-07T14:49:50.725+05:302013-08-07T14:49:50.725+05:30ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು... ಈ ಪತ್ರವನ್ನು FB ಯ...ಸ್ಪಂದಿಸಿದ ಎಲ್ಲರಿಗೂ ಧನ್ಯವಾದಗಳು... ಈ ಪತ್ರವನ್ನು FB ಯಲ್ಲಿ Share ಮಾಡಿಕೊಂಡಿದ್ದೆ.. ಅದಕ್ಕೆ ಸೂಕ್ತ, ಸಮಾಧಾನಕರ ಪ್ರತಿಕ್ರಿಯೆಯನ್ನೂ ಟಿ.ಎನ್.ಸರ್ ಅವರು ಕೊಟ್ಟಿದ್ದಾರೆ. <br /><br />ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-82451031057353235382013-08-07T14:38:52.822+05:302013-08-07T14:38:52.822+05:30yaake idanna FB yalli avarige direct aagi kelabara...yaake idanna FB yalli avarige direct aagi kelabaradu ? alli share madale?ಪ್ರವೀಣ್ ಭಟ್https://www.blogger.com/profile/06926380680014522595noreply@blogger.comtag:blogger.com,1999:blog-1764648151032111174.post-25246197548305129612013-08-06T21:43:24.698+05:302013-08-06T21:43:24.698+05:30ಸೀತಾರಾಂರವರು ಉದ್ದೇಶಪೂರ್ವಕ್ವಾಗಿ ಹೀಗೆ ಮಾಡದಿರಬಹುದು. ಈ ...ಸೀತಾರಾಂರವರು ಉದ್ದೇಶಪೂರ್ವಕ್ವಾಗಿ ಹೀಗೆ ಮಾಡದಿರಬಹುದು. ಈ ಹಿಂದಿನ ಮಾಯಾಮೃಗ ಧಾರಾವಾಹಿಯಲ್ಲಿಯೂ ಕೂಡ ಎಂ.ಡಿ.ಪಲ್ಲವಿಯವರು ಅಂಗವಿಕಲೆಯ ಪಾತ್ರ ನಿರ್ವಹಿಸಿದ್ದು,ಆ ಪಾತ್ರ ಪೋಷಣೆ ತುಂಬಾ ಚೆನ್ನಾಗಿ ಮೂಡಿಬಂದಿತ್ತು.Sunihttps://www.blogger.com/profile/01310925661580710306noreply@blogger.comtag:blogger.com,1999:blog-1764648151032111174.post-7592472977726581442013-08-03T18:55:44.580+05:302013-08-03T18:55:44.580+05:30ನಾನು ಮೊದಲೊಮ್ಮೆ ನೋಡಿದ ಸಂಗೀತ ಸ್ಪರ್ಧಾ ಕಾರ್ಯಕ್ರಮದಲ್ಲಿ ...ನಾನು ಮೊದಲೊಮ್ಮೆ ನೋಡಿದ ಸಂಗೀತ ಸ್ಪರ್ಧಾ ಕಾರ್ಯಕ್ರಮದಲ್ಲಿ ಕಣ್ಣಿಲ್ಲದವರೊಬ್ಬರು ತಕ್ಕ ಮಟ್ಟಿಗೆ ಹಾಡುತ್ತಿದ್ದರು.ಚೆನ್ನಾಗಿ ಹಾಡುವ ಎಷ್ಟೋ ಮಂದಿ ಕಾರ್ಯಕ್ರಮದಿಂದ ಹೊರ ಹೋಗಿದ್ದರೂ ಕಾರ್ಯಕ್ರಮದ ಯಶಸ್ಸಿಗಾಗಿ ಅವರನ್ನು ಕೊನೆಯವೆರೆಗೆ ಉಳಿಸಿಕೊಂಡಿದ್ದರು. ಇದು ಅನುಕಂಪವನ್ನು ಕ್ಯಾಶ್ ಮಾಡಿಕೊಳ್ಳುವ ಕೀಳು ಅಭಿರುಚಿAnitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-1764648151032111174.post-74273383442049032772013-08-03T18:42:24.333+05:302013-08-03T18:42:24.333+05:30I completely agree. The episode you mentioned and ...I completely agree. The episode you mentioned and dialogue you mentioned was quite insensitive.VidyaShankar Harapanahallihttps://www.blogger.com/profile/04936566891011003814noreply@blogger.comtag:blogger.com,1999:blog-1764648151032111174.post-30709410263861752682013-08-03T17:26:27.277+05:302013-08-03T17:26:27.277+05:30ತೇಜಸ್ವಿನಿ,
ನಿಮ್ಮ ಈ ಪತ್ರ-ಲೇಖನವು ಸಮಾಚಾರ ಪತ್ರಿಕೆಯೊಂದರ...ತೇಜಸ್ವಿನಿ,<br />ನಿಮ್ಮ ಈ ಪತ್ರ-ಲೇಖನವು ಸಮಾಚಾರ ಪತ್ರಿಕೆಯೊಂದರಲ್ಲಿ ಪ್ರಕಟವಾದರೆ ಚೆನ್ನಾಗುವುದು. ಕಳುಹಿಸಲು ವಿಜ್ಞಾಪಿಸುತ್ತೆನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-92170617422466848572013-08-03T16:18:37.351+05:302013-08-03T16:18:37.351+05:30ನಾನೂ ಈ ಧಾರಾವಾಹಿ ನೋಡುತ್ತೇನೆ. ನಿಮ್ಮ ಅನಿಸಿಕೆಯೇ ನನ್ನದೂ...ನಾನೂ ಈ ಧಾರಾವಾಹಿ ನೋಡುತ್ತೇನೆ. ನಿಮ್ಮ ಅನಿಸಿಕೆಯೇ ನನ್ನದೂ ಕೂಡ. ನಿಜ ಪರಿಣಿತಾ ಹಾಗೆ ಹೇಳಬೇಕಾಗಿರಲಿಲ್ಲ. ಮಂದಾಕಿನಿ ಕೆಲಸವಿಲ್ಲದೆ ಕೂರುವಂಥ ತರಹ ತೋರಿಸುವ ಅಗತ್ಯವೂ ಇರಲಿಲ್ಲ. ಸತ್ಯ ಹೇಳುವುದಾದರೆ ಈಗ ವಿಕಲಚೇತನರು ಮಾಡುವಷ್ಟು ಕೆಲಸವನ್ನು ಅಂಗ ಸರಿ ಇದ್ದವರು ಮಾಡಲ್ಲ ಎನ್ನಬಹುದು. <br />ಮಾಲಾAnonymousnoreply@blogger.com