tag:blogger.com,1999:blog-1764648151032111174.post8212082343344744026..comments2023-08-27T15:43:29.262+05:30Comments on ಮಾನಸ: ಮಗುವ ನಗುವಿರಲವ್ವ ಮನದ ತುಂಬಾ.....ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger22125tag:blogger.com,1999:blog-1764648151032111174.post-24185767294614109582010-11-09T22:56:04.283+05:302010-11-09T22:56:04.283+05:30svalpa svalpavE odhutta ivattu odhi mugiside e bar...svalpa svalpavE odhutta ivattu odhi mugiside e barahavannu... thumba chennagidhe mattu upayuktha maahithiyindha koodidhe... nimma barahadhallina vaividhyathe thumba kushi koduththadhe thejakka :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-53956344883008831122010-11-08T15:16:15.015+05:302010-11-08T15:16:15.015+05:30ತೇಜಸ್ವಿನಿಯವರೆ, ಉತ್ತಮವಾದ ಮಾಹಿತಿಯುಕ್ತ ಲೇಖನ.ತೇಜಸ್ವಿನಿಯವರೆ, ಉತ್ತಮವಾದ ಮಾಹಿತಿಯುಕ್ತ ಲೇಖನ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-63274354912386208812010-11-02T16:00:32.592+05:302010-11-02T16:00:32.592+05:30Informative, ರಾಜ್ಯೋತ್ಸವದ ಶುಭಾಶಯಗಳು.Informative, ರಾಜ್ಯೋತ್ಸವದ ಶುಭಾಶಯಗಳು.ಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-77463538849147301822010-11-01T11:56:58.986+05:302010-11-01T11:56:58.986+05:30ನಮಗೆ ಮಕ್ಕಳೇ ಬೇಡವೆಂದು ಮದುವೆ ಮುಂಚಿತವಾಗಲೇ ನಿರ್ಧರಿಸಿದ್...ನಮಗೆ ಮಕ್ಕಳೇ ಬೇಡವೆಂದು ಮದುವೆ ಮುಂಚಿತವಾಗಲೇ ನಿರ್ಧರಿಸಿದ್ದೆವು. ಉತ್ತಮ ಲೇಖನ ಕೊಟ್ಟಿರಿ ಥ್ಯಾಂಕ್ಸ್.<br /><br />ನಿಮಗೆ ರಾಜ್ಯೋತ್ಸವ ಶುಭಾಶಯಗಳು...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-1764648151032111174.post-33319811786740295642010-10-31T10:45:14.604+05:302010-10-31T10:45:14.604+05:30tejjakka..
namma samaajada ondu mukha teresuva bar...tejjakka..<br />namma samaajada ondu mukha teresuva baraha..chennaagide...Unknownhttps://www.blogger.com/profile/12181533084999414742noreply@blogger.comtag:blogger.com,1999:blog-1764648151032111174.post-27363180263736802392010-10-31T10:41:07.520+05:302010-10-31T10:41:07.520+05:30oLLeya maahiti...oLLeya maahiti...ಮನಸುhttps://www.blogger.com/profile/03019695095868617053noreply@blogger.comtag:blogger.com,1999:blog-1764648151032111174.post-65812773430730432010-10-31T00:13:24.126+05:302010-10-31T00:13:24.126+05:30ಒಳ್ಳೆ ಲೇಖನ.ಒಳ್ಳೆ ಲೇಖನ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-68912026242739056222010-10-30T22:29:53.912+05:302010-10-30T22:29:53.912+05:30ಬರಹ ಚೆನ್ನಾಗಿದೆ, ಒಳ್ಳೆಯ ಮಾಹಿತಿಗೆ ಧನ್ಯವಾದಗಳುಬರಹ ಚೆನ್ನಾಗಿದೆ, ಒಳ್ಳೆಯ ಮಾಹಿತಿಗೆ ಧನ್ಯವಾದಗಳುV.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1764648151032111174.post-47710586374447866392010-10-30T13:52:41.586+05:302010-10-30T13:52:41.586+05:30ತೇಜಸ್ವಿನಿ ಮೇಡಮ್,
ಮಾಹಿತಿಯುಕ್ತ ಲೇಖನಕ್ಕಾಗಿ ತುಂಬಾ ಧನ್ಯ...ತೇಜಸ್ವಿನಿ ಮೇಡಮ್,<br />ಮಾಹಿತಿಯುಕ್ತ ಲೇಖನಕ್ಕಾಗಿ ತುಂಬಾ ಧನ್ಯವಾದಗಳು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1764648151032111174.post-23009761957754917222010-10-30T10:52:17.123+05:302010-10-30T10:52:17.123+05:30@ಚುಕ್ಕಿಚಿತ್ತಾರ,
ನಿಜ... ತಾಯಿಯ ಮಮತೆ ತೋರಲು ಅನೇಕ ದಾರಿ...@ಚುಕ್ಕಿಚಿತ್ತಾರ,<br /><br />ನಿಜ... ತಾಯಿಯ ಮಮತೆ ತೋರಲು ಅನೇಕ ದಾರಿಗಳಿವೆ. ಆದರೆ ನಮ್ಮ ಮನೋಸಂಕಲ್ಪ ಎಷ್ಟಮಟ್ಟಿನದು ಎನ್ನುವುದರ ಮೇಲೆ ಎಲ್ಲಾ ಇದೆ. ನೀವು ಹೇಳಿದಂತಹ ಅದೆಷ್ಟೋ ದಂಪತಿಯನ್ನು ನಾನು ನೋಡಿದ್ದೇನೆ. ಅಂತಹ ಸಹೃದಯತೆ ಇರುವವರು ಮಾತ್ರ ದತ್ತು ತೆಗೆದುಕೊಳ್ಳಬೇಕು. ಅನಾಥ ಮಗುವನ್ನು ದತ್ತು ತೆಗೆದುಕೊಂಡು ತಮ್ಮ ದೊಡ್ಡಸ್ತಿಕೆ ಮೆರೆಸುತ್ತಾ ಅದನ್ನು ನಿರ್ಲಕ್ಷಿಸುವುದು ಸಲ್ಲ. ಇದಕ್ಕಿಂತ ದೊಡ್ಡ ಪಾಪವೂ ಬೇರೊಂದಿಲ್ಲ. ಹಾಗಾಗಿ ದತ್ತು ತೆಗೆದುಕೊಳ್ಳುವ ಮುಂಚೆ ಸಾಕಷ್ಟು ಚಿಂತನೆ ಅತ್ಯಗತ್ಯ.<br /><br />ತುಂಬಾ ಧನ್ಯವಾದಗಳು.<br /><br />@ಮಹೇಶ್ ಅವರೆ,<br /><br />ತುಂಬಾ ಧನ್ಯವಾದಗಳು. ಇಲ್ಲಿ ನಾನು ಕೊಟ್ಟಿರುವುದು ಸಮಸ್ಯೆಯ ಬಗೆಗಿನ ಕಿರು ಮಾಹಿತಿಯನ್ನಷ್ಟೇ! ಇದನ್ನು ಕೇವಲ ಒಂದು ಪೀಠಿಕೆ ಅನ್ನಬಹುದು.<br /><br />@ಡಾ.ಮೂರ್ತಿಯವರೇ,<br /><br />ನಿಜ... ಎಲ್ಲವುದಕ್ಕೂ ಮನಸ್ಸೇ ಕಾರಣ. ಮನಸ್ಸೇ ಎಲ್ಲಾ ಸಂತೋಷಗಳಿಗೆ, ದುಃಖಗಳಿಗೆ ಮೂಲ. ಆದರೆ ಇದನ್ನು ತಿಳಿದೂ ಎಲ್ಲರೂ ಮಾಡುವುದು ಅದೇ ತಪ್ಪನ್ನೇ ಅಲ್ಲವೇ? :) ತುಂಬಾ ಧನ್ಯವಾದಗಳು.<br /><br />@ಪ್ರವೀಣ್ ಹಾಗೂ ಶ್ರೀಕಾಂತ್ ಅವರೆ,<br /><br />ಮೆಚ್ಚುಗೆ ಭರಿತ ಸ್ಪಂದನೆಗೆ ತುಂಬಾ ಧನ್ಯವಾದಗಳು.<br /><br />@ಉಮೇಶ್ ಅವರೆ,<br /><br />ಈಗ ಎಲ್ಲವೂ ಬಿಸಿನೆಸ್ ಮೈಂಡ್ ಆಗೋಗಿದೆ. ಅದರಲ್ಲಿ ಇದೇನು ಮಹಾ! ದುಡ್ಡು ಇರುವವರು ದುಡ್ಡು ಚೆಲ್ಲುವವರೆಗೆ ಎಲ್ಲವೂ ಸಾಧ್ಯವೇ! ಆದರೆ ದುಡ್ಡು ಕೊಟ್ಟಮೇಲೂ ಅಪ್ರಾಮಣಿಕತೆ ತೋರುವ ಸಂಸ್ಥೆಗಳನ್ನು ಕಂಡಾಗ ಬಹು ಸಿಟ್ಟು, ನೋವು ಉಂಟಾಗುತ್ತದೆ ಅಷ್ಟೇ.<br />ಧನ್ಯವಾದಗಳು.<br /><br />@ಕತ್ತಲ ಮನೆ, ಪರಾಂಜಪೆ ಅವರೆ,<br /><br />ತುಂಬಾ ಧನ್ಯವಾದಗಳು ಪ್ರತಿಕ್ರಿಯೆಗೆ.<br /><br />@ಸುಮ,<br /><br />ಹೌದು ಇಲ್ಲದಾಗ ಸೈನ್ ಮೊರೆ ಹೋಗಬೇಕು. ಆದರೆ ಸರಿಯಾಗಿ ಅರಿತಿಕೊಂಡು ಮುನ್ನೆಡೆಯಬೇಕು. ಮುಗ್ಧರ, ಅಶಿಕ್ಷಿತರ, ಅರಿಯದವರ ಹಣವನ್ನು ನಾನಾಕಾರಣಗಳಿಂದ (ಅಗತ್ಯಗಳಿಲ್ಲದ), ವಿವಿಧ ಟೆಸ್ಟ್ ಹೆಸರಿನಲ್ಲಿ ದೋಚುವ ಕೆಲವು ಸೆಂಟರ್ಗಳಿವೆ. ಅವುಗಳಿಂದ ಎಚ್ಚರದಿಂದರಬೇಕು.<br /><br />ದತ್ತು ತೆಗೆದುಕೊಳ್ಳಲು ನಮ್ಮಲ್ಲಿ ತುಂಬಾ ಕಷ್ಟವಿದೆ. ಸಮಾಜ ಇನ್ನೂ ಈ ವಿಷಯದಲ್ಲಿ ಸಾಕಷ್ಟು ಮುಂದುವರಿದಿಲ್ಲ. ಅದೇಕೋ ಏನೋ ಸ್ವಂತದ್ದು ಎನ್ನುವುದರ ಮುಂದೆ ಎಲ್ಲವನ್ನೂ ನಗಣ್ಯವೆಂದು ನೋಡುತ್ತಾರೆ. "ದತ್ತು ಮಗುವಾ?...ನಮ್ಮ ಮಕ್ಕಳೇ ಸರಿ ಇರೊಲ್ಲಾ.. ಅಂತಹದರಲ್ಲಿ ಬೇರೆ ರಕ್ತ ಎಂದರೆ....ಯಾರದ್ದೋ ಏನೊ..." ಎಂದೆಲ್ಲಾ ರಾಗ ಎಳೆದು ತಾತ್ಸಾರ ತೋರುತ್ತಾರೆ. ಜನರ ಮನೋಭಾವ ಬದಲಾಗದ ಹೊರತು ಏನೂ ಬದಲಾಗದು.<br /><br />ತುಂಬಾ ಧನ್ಯವಾದಗಳು.<br /><br />@ಸೌಮ್ಯ ಹಾಗೂ ಕಾಕಾ,<br /><br />ತುಂಬಾ ಧನ್ಯವಾದಗಳು.<br /><br /><br />@ಉದಯ್ ಅವರೆ,<br /><br />ನನ್ನ ಆತ್ಮೀಯರೂ ದತ್ತು ತೆಗೆದುಕೊಂಡು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ. ಸಂಪೂರ್ನ ಸಮರ್ಪಣಾ ಭಾವ ಇದ್ದವರು ಮಾತ್ರ ದತ್ತು ತೆಗೆದುಕೊಳ್ಳಬೇಕು. ತೋರಿಕೆಗೋ ಇಲ್ಲಾ ಇತರರ ಒತ್ತಡಕ್ಕೋ ಮಣಿದು ದತ್ತು ತೆಗೆದುಕೊಂಡರೆ ಮತ್ತೂ ಸಮಸ್ಯೆ ಜಾಸ್ತಿ ಆಗುವುದು. ನಾನು ಯಾರೊಬ್ಬರನ್ನೂ ದೋಷಿ ಎಂದು ಹೇಳುತ್ತಿಲ್ಲ. ಸಮಾಜದಲ್ಲಿ ಎಲ್ಲಾ ವರ್ಗದವರೂ ಇರುತ್ತಾರೆ. ಇಲ್ಲಿ ನಾನು ಹೇಳುತ್ತಿರುವುದು ಸಮಾಜದ ಸಾಮಾನ್ಯ ದೃಷ್ಟಿಕೋನವನ್ನಷ್ಟೇ. ಭಾರತದಲ್ಲಿ ಇದರ ಬಗ್ಗೆ ಜಗೃತಿ, ಸುಧಾರಣೆ ಬಹಳಷ್ಟು ಇನ್ನೂ ಆಗಬೇಕಿದೆ.<br /><br />ಪ್ರತಿಕ್ರಿಯೆಗೆ ಧನ್ಯವಾದಗಳು.ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-57416684522599761792010-10-30T00:39:29.092+05:302010-10-30T00:39:29.092+05:30ತೇಜಸ್ವಿನಿಯವರೆ,
ನಿಮ್ಮ ಲೇಖನ ಮತ್ತು ಅದರ ಧಾಟಿ ತುಂಬಾ ಇಷ್...ತೇಜಸ್ವಿನಿಯವರೆ,<br />ನಿಮ್ಮ ಲೇಖನ ಮತ್ತು ಅದರ ಧಾಟಿ ತುಂಬಾ ಇಷ್ಟವಾಯಿತು. “ತಮ್ಮ ಪತ್ನಿಯನ್ನು ಆಕೆಯ ತೀವ್ರ ಪ್ರತಿರೋಧವಿದ್ದರೂ, ಬೆದರಿ, ಕಾಡಿಸಿ, ಅಂಗಲಾಚಿ, ಬೇರೆ ಗಂಡಿನ ವೀರ್ಯಾಣುವನ್ನು ಇಂಜೆಕ್ಟ್ ಮಾಡಿಸಿಯಾದರೂ ಗರ್ಭಧರಿಸುವಂತೆ ಒತ್ತಾಯಿಸಿ, ಆ ಮೂಲಕ ತಾನೂ ಸಮರ್ಥ ಗಂಡು(?) ಎಂದು ಸಮಾಜಕ್ಕೆ, ಮನೆಯವರಿಗೆ ತೋರಿಸಿಕೊಡುವ ದುರಾಲೋಚನೆಯ ಗಂಡಂದಿರೂ ಸಾಕಷ್ಟು ಇದ್ದಾರೆ. ತಾಯ್ತನದ ನಿರ್ಧಾರ ಹೆಣ್ಣಿನದು.” ಎನ್ನುವ ನಿಮ್ಮ ಮಾತನ್ನು ಒಪ್ಪುತ್ತೇನೆ. ಆದರೆ ‘ಹೆಣ್ಣಿಗೆ ಹೆಣ್ಣೇ ಶತ್ರು’ ಎನ್ನುವಂತೆ ನಮ್ಮ ಸಮಾಜದಲ್ಲಿ ಎಷ್ಟೋ ವಿದ್ಯಾವಂತ, ಉನ್ನತ ಹುದ್ದೆಯಲ್ಲಿರುವ ಹೆಣ್ಣುಮಕ್ಕಳು ಕೂಡ ತಾವು ತಾಯಿಯಾಗುವದನ್ನು ಒಂದು ಪ್ರತಿಷ್ಟೆಯ, ಅಹಂಕಾರದ ವಿಷಯವೆಂಬತೆ ಭಾವಿಸುತ್ತಾರೆ ಹಾಗೂ ಆ ಮೂಲಕ ತಾಯಿಯಾಗದವರನ್ನು ಅವಮಾನಿಸುವದು, ನೋಯಿಸುವದನ್ನು ನಾನು ನೋಡಿದ್ದೇನೆ. ಇದು ಎಷ್ಟರ ಮಟ್ಟಿಗೆ ಸರಿ? ಇಂಥ ಅವಮಾನ ಹಾಗೂ ನೋವುಗಳೇ ಅವರನ್ನು ಕೃತಕ ರೀತಿಯಲ್ಲಿ ತಾಯಿಯಾಗುವಂತೆ ಪ್ರೇರಿಪಿಸಲೂಬಹುದು. ಅದೇ ಪ್ರಕಾರ ತಾಯಿಯಾಗಲಾರದ ದೋಷ ತಮ್ಮ ಹೆಂಡತಿಯಲ್ಲಿದೆ ಎಂದು ಗೊತ್ತಾದ ಮೇಲೂ ಅವರನ್ನು ಒಪ್ಪಿ ಪ್ರೀತಿಯಿಂದ ನೋಡಿಕೊಳ್ಳುವ ಗಂಡಂದಿರನನ್ನೂ ನಾನು ನೊಡಿದ್ದೇನೆ. ಹಾಗೆಯೇ ದೋಷ ಯಾರಲ್ಲಿದೆ ಎಂಬುದನ್ನು ಬಹಿರಂಗಪಡಿಸದೆ ಮಕ್ಕಳನ್ನು ದತ್ತು ತೆಗೆದುಕೊಂಡು ನೆಮ್ಮದಿಯ ಸಂಸಾರವನ್ನು ನದೆಸುತ್ತಿರುವ ದಂಪತಿಗಳು ಇದ್ದಾರೆ. ಅದಕ್ಕೆ ಸಾಕ್ಷಿ ನನ್ನ ಇಬ್ಬರು ಸಹೋದ್ಯೋಗಿಗಳು. ಹೆತ್ತ ಮಾತ್ರಕ್ಕೆ ಹೆಣ್ಣು ತಾಯಿಯಾಗಲು ಸಾಧ್ಯವಿಲ್ಲ ಹಾಗೂ ತಾಯ್ತನ ಹೊರುವ ಹೆರುವ ಕ್ರಿಯೆಯಲ್ಲಿ ಮಾತ್ರ ಅಡಗಿಲ್ಲ ಎನ್ನುವ ಸತ್ಯವನ್ನು ಇವತ್ತಿನ ನಮ್ಮ ಹೆಣ್ಣುಮಕ್ಕಳು ಅರ್ಥ ಮಾಡಿಕೊಳ್ಳಬೇಕಿದೆ. ಮೇಲಾಗಿ ನಮ್ಮ ಬದುಕಿನ ಸಾರ್ಥಕತೆಯನ್ನು ಮಕ್ಕಳಲ್ಲೇ ಕಂಡುಕೊಳ್ಳಬೇಕೆಂಬ ಮನೋಭಾವನೆ ಮೊದಲು ಬದಲಾದರೆ ಎಲ್ಲವೂ ಬದಲಾಗುತ್ತದೆ. ಅಲ್ಲವೆ? ಇದಕ್ಕೆ ನೀವೇನಂತೀರಿ?ಬಿಸಿಲ ಹನಿhttps://www.blogger.com/profile/10676488826070757159noreply@blogger.comtag:blogger.com,1999:blog-1764648151032111174.post-27723745992904199082010-10-29T16:21:38.311+05:302010-10-29T16:21:38.311+05:30ತೇಜಸ್ವಿನಿ,
ಭಾರತೀಯ ಮನೋಭಾವವು ಈವತ್ತಿಗೂ ಸಹ ಅವೈಜ್ಞಾನಿಕ ...ತೇಜಸ್ವಿನಿ,<br />ಭಾರತೀಯ ಮನೋಭಾವವು ಈವತ್ತಿಗೂ ಸಹ ಅವೈಜ್ಞಾನಿಕ ಹಾಗು ಸಂಕುಚಿತ ಮನೋಭಾವವೇನೊ ಎಂದು ಅನಿಸುತ್ತದೆ. ಸಂತಾನ ಬೇಕು, ಆದರೆ ಅದೇ ಕೊನೆಯ ಪುರುಷಾರ್ಥವಲ್ಲ. ಸಂತಾನಹೀನತೆಗೆ ಬಹುಮಟ್ಟಿಗೆ ಗಂಡೇ ಕಾರಣವಾಗಿರಬಹುದು. ನಾನು ನೋಡಿದ ಕೆಲವರು ಅನಾಥ ಹುಡುಗಿಯರನ್ನು ದತ್ತು ತೆಗೆದುಕೊಂಡು ಒಳ್ಳೆಯ ಕೆಲಸ ಮಾಡಿದ್ದಾರೆ. ನಿಮ್ಮ ಲೇಖನ ವಿಚಾರಪೂರ್ಣವಾಗಿದೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-27855897705333843782010-10-29T16:07:58.242+05:302010-10-29T16:07:58.242+05:30ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯು...ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ?<br />ಅದ್ಭುತವಾದ ಸಾಲು ತೇಜಕ್ಕ.. :) ಲೇಖನ ತುಂಬಾ ಇಷ್ಟವಾಯಿತು.Soumya. Bhagwathttps://www.blogger.com/profile/06318585946981653418noreply@blogger.comtag:blogger.com,1999:blog-1764648151032111174.post-3745743343875048842010-10-29T15:11:40.748+05:302010-10-29T15:11:40.748+05:30ತೇಜಸ್ವಿನಿ ಒಳ್ಳೆಯ ಲೇಖನ. ಇಂತಹ ವಿಚಾರದಲ್ಲಿ ಇನ್ನೂ ಕೂಡ ...ತೇಜಸ್ವಿನಿ ಒಳ್ಳೆಯ ಲೇಖನ. ಇಂತಹ ವಿಚಾರದಲ್ಲಿ ಇನ್ನೂ ಕೂಡ ಸಮಾಜ ಹೆಣ್ಣನ್ನೇ ದೂಷಿಸುತ್ತದೆ. ಹೇಗಾದರೂ ಸರಿ ತನ್ನದೇ ಮಗು ಬೇಕೆನ್ನುವವರ ಕಣ್ಣಿಗೆ ತಂದೆ ತಾಯಿಗಳಿಲ್ಲದ ಅನಾಥ ಕಂದಮ್ಮಗಳ ಮುಗ್ಧ ಮುಖ ಕಾಣುವುದೇ ಇಲ್ಲ. ಅಕಸ್ಮಾತ್ ಅಂತಹ ದಂಪತಿಗಳು ದತ್ತು ತೆಗೆದುಕೊಳ್ಳಲು ತಯಾರಿದ್ದರೂ ಇಲ್ಲ ಸಲ್ಲದ ಭಯ ಹುಟ್ಟಿಸಿ ಹಿಂಜರಿಯುವಂತೆ ಮಾಡುವುದು ಮತ್ತದೇ ಸಮಾಜ. ಅದನ್ನೆಲ್ಲ ಎದುರಿಸಿ ದೃಢನಿರ್ಧಾರ ಮಡುವವರು ನಿಜಕ್ಕೂ ಗ್ರೇಟ್. ಇಲ್ಲವಾದಾಗ ಸೈನ್ಸ್ ಮೊರೆಹೋಗುವುದು ಅನಿವಾರ್ಯ. ಕೆಲವೊಮ್ಮೆ ಸೈನ್ಸ್ ಮತ್ತು ಕ್ರೌರ್ಯ ಒಂದೇ ನಾಣ್ಯದ ಎರಡು ಮುಖವೆನ್ನಿಸಿಬಿಡುತ್ತದೆ.ಸುಮhttps://www.blogger.com/profile/10255520608800203684noreply@blogger.comtag:blogger.com,1999:blog-1764648151032111174.post-38521650230375973492010-10-29T11:12:49.270+05:302010-10-29T11:12:49.270+05:30ಉಪಯುಕ್ತ ಮಾಹಿತಿ..ಉಪಯುಕ್ತ ಮಾಹಿತಿ..ಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1764648151032111174.post-30003697449020401912010-10-29T09:21:10.562+05:302010-10-29T09:21:10.562+05:30ಮಾಹಿತಿಪೂರ್ಣ ಬರಹಮಾಹಿತಿಪೂರ್ಣ ಬರಹPARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1764648151032111174.post-55258718042478836582010-10-29T09:19:14.815+05:302010-10-29T09:19:14.815+05:30ತೇಜಸ್ವಿನಿ ಅವರೇ ಲೇಖನ ಚೆನ್ನಾಗಿದೆ. ವಿಜಯಶ್ರೀ ಹೇಳಿದಹಗೆ ...ತೇಜಸ್ವಿನಿ ಅವರೇ ಲೇಖನ ಚೆನ್ನಾಗಿದೆ. ವಿಜಯಶ್ರೀ ಹೇಳಿದಹಗೆ ದತ್ತು ತಗೊಳ್ಳೂದು ಪರಿಹಾರ. ಆದರೆಇದಕ್ಕೆ ಧೃಡನಿರ್ಧಾರ ಅವಶ್ಯ. ನೀವು ಹೇಳಿದ ಹಾಗೆ ಈ ಇನ್ ಫರ್ಟಿಲಿಟಿ ಕೇಂದ್ರಗಳು ನಿಜವಾಗಿಯೂ ಬಿಸಿನೆಸ್ ಮಾಡುತ್ತವೆ<br />ಅದಕ್ಕೆ ಪೂರಕವಾಗಿ ದಂಪತಿಗಳ ವ್ಯಾಮೋಹವೂ ಸಾಥ್ ಕೊಡುತ್ತದೆ.umesh desaihttps://www.blogger.com/profile/17670005616901725682noreply@blogger.comtag:blogger.com,1999:blog-1764648151032111174.post-61562916477806646802010-10-28T23:30:01.315+05:302010-10-28T23:30:01.315+05:30ತೇಜಕ್ಕಾ,
ಬಹಳ ಉಪಯುಕ್ತ ಮಾಹಿತಿ. ವಿಜ್ನಾನ ಎಷ್ಟೇ ಮುಂದುವರ...ತೇಜಕ್ಕಾ,<br />ಬಹಳ ಉಪಯುಕ್ತ ಮಾಹಿತಿ. ವಿಜ್ನಾನ ಎಷ್ಟೇ ಮುಂದುವರೆದಿದ್ದರೂ ಮೂಢತೆ ನಮ್ಮಲ್ಲಿ ಇನ್ನೂ ಮನೆಮಾಡಿಕೊಂಡಿದೆ.<br />ವಿಜ್ಞಾನ ಮುಂದುವರಿದಷ್ಟೂ ನಮ್ಮೊಳಗಿನ ಕ್ರೌರ್ಯತೆಯೂ ಬೆಳೆಯುತ್ತಾ ಹೋಗುವುದೇ? ಎಂಬ ಪ್ರಶ್ನೆ ನನಗೂ ಅಗಾಗ ಕಾಡುವುದು.<br />ಮಾಹಿತಿಗೆ ಧನ್ಯವಾದಗಳು.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-1764648151032111174.post-75982152157042567952010-10-28T20:04:20.827+05:302010-10-28T20:04:20.827+05:30utthama lekhana....really good oneutthama lekhana....really good oneನನ್ನ ಮನದ ಭಾವಕೆ ಕನ್ನಡಿ ಹಿಡಿದಾಗhttps://www.blogger.com/profile/02298990320169284118noreply@blogger.comtag:blogger.com,1999:blog-1764648151032111174.post-88346246699598227522010-10-28T19:46:44.039+05:302010-10-28T19:46:44.039+05:30ಉಪಯುಕ್ತ ಮಾಹಿತಿಗೆ ಧನ್ಯವಾದಗಳು.ಏನೇ ವೈಜ್ಞಾನಿಕ ಕಾರಣಗಳಿದ...ಉಪಯುಕ್ತ ಮಾಹಿತಿಗೆ ಧನ್ಯವಾದಗಳು.ಏನೇ ವೈಜ್ಞಾನಿಕ ಕಾರಣಗಳಿದ್ದರೂ ನೀವು ಹೇಳಿರುವಂತೆ'ಇನ್ನೂ ಮಕ್ಕಳಾಗಲಿಲ್ಲವಲ್ಲಾ'ಎಂಬ ಮಾನಸಿಕ ಒತ್ತಡವೇ ಬಹು ದೊಡ್ಡ ಕಾರಣ ಎನಿಸುತ್ತದೆ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-1764648151032111174.post-52541907460268013932010-10-28T18:13:22.144+05:302010-10-28T18:13:22.144+05:30ತುಂಬಾ ಮಾಹಿತಿಯನ್ನು ಕೊಡುವ ಬರಹ, ಪ್ರತಿಯೊಬ್ಬರೂ ಒಮ್ಮೆಯಾದ...ತುಂಬಾ ಮಾಹಿತಿಯನ್ನು ಕೊಡುವ ಬರಹ, ಪ್ರತಿಯೊಬ್ಬರೂ ಒಮ್ಮೆಯಾದರೂ ಓದಲೇಬೇಕೆಂದರೂ ತಪ್ಪಿಲ್ಲಮಹೇಶ ಭಟ್ಟhttps://www.blogger.com/profile/05755194531925269015noreply@blogger.comtag:blogger.com,1999:blog-1764648151032111174.post-41732201904797813312010-10-28T18:11:55.401+05:302010-10-28T18:11:55.401+05:30ಉಪಯುಕ್ತ ಲೇಖನ.
ಮಕ್ಕಳಿಲ್ಲದೇ ಇರುವವರು ಮಗು ಬೇಕೇ ಬೇಕು...ಉಪಯುಕ್ತ ಲೇಖನ. <br /> ಮಕ್ಕಳಿಲ್ಲದೇ ಇರುವವರು ಮಗು ಬೇಕೇ ಬೇಕು ಅನ್ನುವವರು ಯಾವುದಾದರೂ ಅನಾಥ ಮಗುವನ್ನು ದತ್ತು ತೆಗೆದುಕೊಳ್ಳಬಹುದು. ಹೊರುವ ಹೆರುವ ಸುಖ ಬೇಕೆನ್ನುವವರಿಗೆ ಇದು ಅಸಾಧ್ಯ... ತಾಯಿಯಾಗಬೇಕೆನ್ನುವವರಿಗೆ ತಾಯ್ತನದ ಸುಖ ಬೇಕೆನ್ನುವವರಿಗೆ ಇದು ಆದೀತು.. ನಮ್ಮ ಊರಿನಲ್ಲಿ ಎರಡು ಮೂರು ದ೦ಪತಿಗಳು ಹಾಗೆಯೇ ದತ್ತು ತೆಗೆದುಕೊ೦ಡಿದ್ದಾರೆ. ಆ ಮಕ್ಕಳು ಓಡಾಡಿ ಕೊ೦ಡು ನೋಡುವವರ ಮನತು೦ಬುವ೦ತಿದ್ದಾರೆ.. ನಿಜ ಯಾವುದಕ್ಕೂ ಮಾನಸಿಕ ಶಕ್ತಿ ಹಾಗೂ ಸಂಕಲ್ಪ ಇರಬೇಕು..ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.com