tag:blogger.com,1999:blog-1764648151032111174.post7303081666158237151..comments2023-08-27T15:43:29.262+05:30Comments on ಮಾನಸ: ಅನ್ಯಾಯವನ್ನು ಕಾಪಿಡುತಿರುವ ಕಾನೂನಿನಡಿಯಲ್ಲಿ ಮಹಿಳೆಯೆಷ್ಟು ಭದ್ರ?!!!ತೇಜಸ್ವಿನಿ ಹೆಗಡೆhttp://www.blogger.com/profile/07110138240162075969noreply@blogger.comBlogger17125tag:blogger.com,1999:blog-1764648151032111174.post-25080285449280110662011-03-09T23:10:16.908+05:302011-03-09T23:10:16.908+05:30ತೇಜಕ್ಕ, ತಡವಾಗಿ ಪ್ರತಿಕ್ರಯಿಸುತ್ತಿರುವುದಕ್ಕೆ ಕ್ಷಮೆಯಿರ...ತೇಜಕ್ಕ, ತಡವಾಗಿ ಪ್ರತಿಕ್ರಯಿಸುತ್ತಿರುವುದಕ್ಕೆ ಕ್ಷಮೆಯಿರಲಿ. ತುಂಬಾ ಒಳ್ಳೆಯ ಲೇಖನ. ಕಾಕತಾಳೀಯ ಅಂದ್ರೆ ಓದ್ತಾ ಇದ್ರೆ ನಾನು ಬರೆಯಬೇಕೆಂದಿದ್ದನ್ನೇ ಬರೆದಿದ್ದೀರ ಅನ್ನಿಸ್ತಿದೆ ನನಗೆ. ನಿಜಕ್ಕೂ ಕಣ್ಣು ತೆರೆಸುವ ಲೇಖನ. ನೀಡಿರುವ ಅಂಕಿ ಅಂಶಗಳು ಆಘಾತಕಾರಿ. ಹೆಣ್ಣನ್ನು ದೇವರೆಂದು ಪೂಜಿಸುವ ದೇಶದಲ್ಲೇ .....ಯಾಕೆ ಹೀಗಾಯಿತು, ಮನಸ್ಸಿಗೆ ಬೇಸರವಾಗುತ್ತೆ. ಅರುಣಾ ಪ್ರಕರಣ ಓದಿದಾಗ ನಂಗು ಹಾಗೆ ಅನ್ನಿಸಿತ್ತು, ಅರುಣಾರನ್ನು ಈ ಸ್ತಿತಿಗೆ ತಂದ ಆ ಪಾಪಿಯನ್ನು ಗಲ್ಲಿಗೆ ಏರಿಸಬೇಕಿತ್ತು. ದುರದೃಷ್ಟ ಕಾನೂನಿಗೆ ಕಣ್ಣಿಲ್ಲ. ಇನ್ನು ಹೆರಿಗೆ ಸಮಯದಲ್ಲಿ ಈ ದೇಶದಲ್ಲಿ ಸೂಕ್ತ ಚಿಕಿತ್ಸೆ ದೊರೆಯದೆ ಬದುಕು ಕಳೆದುಕೊಂಡ ಅಕ್ಕ ತಂಗಿಯರೆಷ್ಟೋ ? ಸುಮ್ಮನೆ ಮಹಿಳಾ ದಿನಾಚರಣೆ ಅರ್ಥವಿಲ್ಲದೆ ಮುಗಿದು ಹೋಗತ್ತೆ. ತುಂಬಾ ಒಳ್ಳೆಯ ಲೇಖನ. ಧನ್ಯವಾದ.Raachamhttp://www.chaitrarashmi.comnoreply@blogger.comtag:blogger.com,1999:blog-1764648151032111174.post-36682600712120215712011-03-04T21:01:13.548+05:302011-03-04T21:01:13.548+05:30thumba relevant topic :) thumba channagi vyaktha p...thumba relevant topic :) thumba channagi vyaktha padsiddira :)Anonymousnoreply@blogger.comtag:blogger.com,1999:blog-1764648151032111174.post-40954922474750408152010-01-05T17:22:44.131+05:302010-01-05T17:22:44.131+05:30ತೇಜಸ್ವಿನಿಯವರೆ, ಆನೋ ಭದ್ರಾಃ ಕೃತವೋ ಯಂತು ವಿಶ್ವತಃ -ಈ ಸಂ...ತೇಜಸ್ವಿನಿಯವರೆ, ಆನೋ ಭದ್ರಾಃ ಕೃತವೋ ಯಂತು ವಿಶ್ವತಃ -ಈ ಸಂಸ್ಕೃತ ಸೂಕ್ತಿಯನ್ನು ನಮ್ಮ ಕಚೇರಿಯ ಸಭಾಂಗಣ ದ್ವಾರದಲ್ಲಿ ಹಾಕಿದ್ದಾರೆ.ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-5519348962225383752010-01-05T14:34:29.513+05:302010-01-05T14:34:29.513+05:30ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ, ಮೆಚ್ಚುಗೆಗಳನ್ನು ವ...ಪ್ರತಿಕ್ರಿಯೆಗಳ ಮೂಲಕ ಪ್ರೋತ್ಸಾಹಿಸಿದ, ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ ಎಲ್ಲರಿಗೂ ತುಂಬಾ ಧನ್ಯವಾದಗಳು.<br /><br />ನಾನು ಈ ಲೇಖನದ ಮೂಲಕ ನಮ್ಮ ಕಾನೂನುವ್ಯವಸ್ಥೆಯನ್ನು ಕ್ಲುಪ್ತವಾಗಿ ಕಾಣಿಸಲು ಯತ್ನಿಸಿದ್ದೇನೆ. ಪಾಶ್ಚಾತ್ಯರ ಕಾನೂನುಗಳೇ ಶ್ರೇಷ್ಠ ನಮ್ಮದು ಕನಿಷ್ಠ ಎಂದು ಖಂಡಿತ ಹೇಳುತ್ತಿಲ್ಲ. ಅದು ನನ್ನ ಅಭಿಪ್ರಾಯವೂ ಅಲ್ಲ. ಆದರೆ ಇತರರಲ್ಲಿರುವ ಉತ್ತಮ ಗುಣವನ್ನು ನಾವು ಅಳವಡಿಸಿಕೊಂಡು ನಮ್ಮನ್ನು ಮತ್ತೂ ಉತ್ತಮರನ್ನಾಗಿಸುವುದು ಬಹು ಲೇಸು ಅಲ್ಲವೇ? ಹಾಗಾಗಿಯೇ ಅವರ ಸಾಮಾಜಿಕ ಜನಜೀವನದಲ್ಲಿ ಕಾನೂನಿನಲ್ಲಿ ಈ ಒಂದು ವಿಷಯದ ಕುರಿತು ಇರುವ ಲಾಭ, ಒಳಿತನ್ನು ನಾವೂ ಅಳವಡಿಸಿಕೊಂಡರೆ ಅತ್ಯಾಚರದಂತಹ ಮಹಾಪರಾಧ ಹಾಗೂ ಅದನ್ನೆಸಗುವ ಅಪರಾಧಿಗಳನ್ನು ನಿಗ್ರಹಿಸುವುದರಲ್ಲಿ ಹಾಗೆಯೇ ಸಂತ್ರಸ್ತರನ್ನು ಮರುಜೀವಂತಗೊಳಿಸುವ ನಿಟ್ಟಿನಲ್ಲಿ ಯಶಸ್ಸನ್ನು ಪಡೆಯಬಹುದು.<br /><br />"ಆನೋ ಭದ್ರಾಃ ಕೃತವೋ ಯಂತು ವಿಶ್ವತಃ" = ಜಗತ್ತಿನಲ್ಲಿರುವ ಶ್ರೇಷ್ಠ ವಿಚಾರಗಳೆಲ್ಲಾ ನಮ್ಮೆಡೆಗೆ ಹರಿದು ಬರಲಿ ಎಂಬ ಉತ್ತಮ ಸಂದೇಶವನ್ನು ನೀಡುತ್ತದೆ ಸುಭಾಷಿತವೊಂದು. ಆದರೆ ನಾವೆಲ್ಲಾ ಹುಡುಕುವುದು ಬೇರೆಯವರ ಹುಳುಕನ್ನು ಮಾತ್ರ. ಅದೂ ನಮ್ಮೊಳಗಿನ ಕೊಳಕನ್ನು ಮುಚ್ಚಿಟ್ಟು ಮರೆತು!ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1764648151032111174.post-13466959641714213532010-01-05T14:16:47.574+05:302010-01-05T14:16:47.574+05:30ತೇಜಸ್ವಿನಿಯವರೆ, ಹೊಸ ವರ್ಷದ ಶುಭಾಶಯಗಳು.
ವಿಚಾರಪೂರ್ಣಲ ಲ...ತೇಜಸ್ವಿನಿಯವರೆ, ಹೊಸ ವರ್ಷದ ಶುಭಾಶಯಗಳು.<br /><br />ವಿಚಾರಪೂರ್ಣಲ ಲೇಖನ. ಕಾನೂನಿ ಹಿಡಿತ ನಿಜಕ್ಕೂ ಕಡಿಮೆಯಾಗಿದೆ. ಯಾವುದೇ ಅಪರಾಧಕ್ಕೂ ಜಾಮೀನು ಸಿಕ್ಕಿ ಅಪರಾಧಿಗಳು ತಪ್ಪಿಸಿಕೊಳ್ಳುತ್ತಿದ್ದಾರೆ. ಇದೀಗ ಅರುಣಳ ಕಥೆಯಾದರೆ, ರಕ್ಷಕರೇ ಭಕ್ಷಕರಾಗಿರುವ ರುಚಿಕಾ ಘಟನೆ ಇದೀಗ ೬ ತಿಂಗಳ ಶಿಕ್ಷೆಗೆ ಒಳಪಟ್ಟಿದೆ. ನ್ಯಾಯದೇವತೆಗೆ ಕಣ್ಣುಗಳನ್ನು ಕಟ್ಟಿದ್ದರು.ಇ ದೀಗ ಕಿವಿಗಳನ್ನೂ ಮುಚ್ಚಿದ್ದಾರೆನೆಸುತ್ತಿದೆ. ಕಠಿಣ ಶಿಕ್ಷೆಯೋಂದೇ ಇದಕ್ಕೆ ಮದ್ದಿರಬಹುದು. ಆದರೆ. ವ್ಯವಸ್ಥೆಯಯಲ್ಲಿನ ಲೋಪ ಸರಿಪಡಿಸುವವರಾರು?ಕ್ಷಣ... ಚಿಂತನೆ...https://www.blogger.com/profile/06190429450931761652noreply@blogger.comtag:blogger.com,1999:blog-1764648151032111174.post-10970836494999213152010-01-05T01:05:39.450+05:302010-01-05T01:05:39.450+05:30ತೇಜಸ್ವಿನಿ, ಸಮಾಜದ ಕಣ್ಣೊರೆಸುವ ಮತ್ತು ಮರೆತುಬಿಡುವ ಹುಂಬತ...ತೇಜಸ್ವಿನಿ, ಸಮಾಜದ ಕಣ್ಣೊರೆಸುವ ಮತ್ತು ಮರೆತುಬಿಡುವ ಹುಂಬತನಕ್ಕೆ ಕನ್ನಡಿಹಿಡಿದಂತಿದೆ ನಿಮ್ಮ ಲೇಖನ....ಪ್ರಭಾವ, ಹಣ, ಅಧಿಕಾರಗಳು ಪಾಪಿಯ ಪಕ್ಷಪಾತಿಗಳು...ಹಾಗಾಗಿ ಪಾಪಕ್ಕೊಳಗಾದವರು ಪಾಪಿಗಳಾಗಿ ಪಾಪಮಾಡಿದವರು ಪಾವನ ಪುಣ್ಯ ಪುರುಷರಂತೆ ಅದೇ ಸಮಾಜದ ಪುರಸ್ಕಾರಕ್ಕೊಳಗಾಗುತ್ತಾರೆ....!! ಎಂತಹ ವಿಪರ್ಯಾಸ...!!!<br />ಕೋಮಾ ದಲ್ಲಿರುವ, ದೈಹಿಕ ಯಮಯಾತನೆ ಇದ್ದರೂ ಹೇಳಿಕೊಳ್ಳಲ್ಲಾಗದ ಶಾಂತ ಪೀಡನೆ ನರಕ ಯಾತನೆ ಆ ಸ್ಥಿತಿಯಲ್ಲಿರುವವರಿಗೇ ಗೊತ್ತು, ಇಲ್ಲೂ ನಮ್ಮ ಅಂಧ ಕಾನೂನು..ದಯಾಮರಣಕ್ಕೂ ಅಡ್ಡಗಾಲು ಹಾಕಿ ಅವರ ಪೀಡನೆಯನ್ನು ಇನ್ನೂ ಹೆಚ್ಚಿಸುವುದು......<br />ಬಹಳ ಗಂಭೀರ ವಿಷಯದ ಪ್ರಸ್ತಾವನೆ ಬಹು ಕೂಲಂಕುಷವಾಗಿ ಮಾಡಿದ್ದೀರಿ...ಇದು ಪತ್ರಿಕೆಯಲ್ಲಿ ಬಂದಿರುವುದರಿಂದ ಹೆಚ್ಚು ತಲುಪಲಿ ಎಂದು ಆಶಯ.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1764648151032111174.post-30630257844834049682010-01-04T19:17:29.239+05:302010-01-04T19:17:29.239+05:30ತೇಜಸ್ವಿನಿ ಮೇಡಂ,
ದೇಶ ಸುಧಾರಿಸಿದರೆ ಸಾಲದು, ಆ ಸುಧಾರಣೆ ಸ...ತೇಜಸ್ವಿನಿ ಮೇಡಂ,<br />ದೇಶ ಸುಧಾರಿಸಿದರೆ ಸಾಲದು, ಆ ಸುಧಾರಣೆ ಸಮಾಜದಲ್ಲಿ ಭದ್ರತೆ ಒದಗಿಸಬೇಕು<br />೧೫೦ ಅಂತಸ್ತುಗಳ ಮಹಡಿ, ೧೦೦ ಅಡಿ ರಸ್ತೆ, ಹವಾ ನಿಯಂತ್ರಿತ ಕೋಣೆಗಳು ದೇಶದ ಸುಧಾರಣೆಯಲ್ಲ<br />ಅಲ್ಲಿನ ಪ್ರತೀ ನಾಗರಿಕನಿಗೂ ರಕ್ಷಣೆ ಸಿಕ್ಕರೆ ಮಾತ್ರ ಅದು ಸುಧಾರಿಸಿದ ದೇಶ,<br />ನಮ್ಮ ದೇಶ ಇ ನಿಟ್ಟಿನಲ್ಲಿ ಇನ್ನೂ ಬಹಳಷ್ಟು ಹಿಂದಿದೆ<br />ನೀವಂದಂತೆ ನಡು ಮಧ್ಯಾನ್ಹ ನಿರಾತಂಕವಾಗಿ ನಡೆಯಲು ಸಿಕ್ಕರೆ ಸಾಕು ಎನ್ನುವ ದಿನ ದೂರವಿಲ್ಲ <br />ಹೊಸ ವರ್ಷದ ಶುಭಾಶಯಗಳುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1764648151032111174.post-80967402416382518822010-01-04T05:47:36.681+05:302010-01-04T05:47:36.681+05:30ತೇಜಸ್ವಿನಿಯವರೇ, ಹೊಸವರುಷದ ಈ ಚಿಂತನಾರ್ಹವಾದ ನಿಮ್ಮ ಲೇಖನಕ...ತೇಜಸ್ವಿನಿಯವರೇ, ಹೊಸವರುಷದ ಈ ಚಿಂತನಾರ್ಹವಾದ ನಿಮ್ಮ ಲೇಖನಕ್ಕೆ ಕೃತಜ್ಞತೆಗಳು. ಕಾನೂನನ್ನು ಬದಲಿಸುವುದು ಅಷ್ಟು ಶೀಘ್ರವಾಗಿ ನಮ್ಮಿಂದ ಸಾಧ್ಯವಿರಲಿಕ್ಕಿಲ್ಲ . ಆದರೆ ನೊಂದ ಜೀವಿಗಳನ್ನು ಅನುಮಾನ, ತಾತ್ಸಾರ, ದೃಷ್ಟಿಯಿಂದ ನೋಡದೆ , ಅವರಿಗೆ ಕೃತ್ರಿಮವಾದ ಕನಿಕರ ತೋರಿಸದೆ , ಸಮಾಜದಲ್ಲಿ ಸಹಜವಾಗಿ ಅವರನ್ನು ಬದುಕಲು ಬಿಟ್ಟರೆ ಅದೇ ಅವರಿಗೆ ನಾವು ಮಾಡುವ ದೊಡ್ಡ ಉಪಕಾರ.Uma Bhathttps://www.blogger.com/profile/06538851927391658333noreply@blogger.comtag:blogger.com,1999:blog-1764648151032111174.post-4643410342153100282010-01-03T12:04:48.481+05:302010-01-03T12:04:48.481+05:30ತೇಜೂ,
ವರ್ಷದ ಮೊದಲ ದಿನ ಅತ್ಯಂತ ಗಂಭೀರ ವಿಷಯವನ್ನೆತ್ತಿಕೊ...ತೇಜೂ, <br />ವರ್ಷದ ಮೊದಲ ದಿನ ಅತ್ಯಂತ ಗಂಭೀರ ವಿಷಯವನ್ನೆತ್ತಿಕೊಂಡು ನಮ್ಮನ್ನೆಲ್ಲ ಆ ಬಗ್ಗೆ ಚಿಂತಿಸುವಂತೆ ಮಾಡಿದ್ದೀ. ಈ ವಿಷಯದಲ್ಲಿ ಬರೆಯಹೋದರೆ ... ಪುಟಗಟ್ಟಲೆ ಬರೆಯಬಹುದು. ಇಡೀ ಪ್ರಪಂಚವನ್ನು ಕಾಡುತ್ತಿರುವ ಪಿಡುಗು ಇದು. ವ್ಯತ್ಯಾಸವೆಂದರೆ ಕೆಲವು ದೇಶಗಳಲ್ಲಿ ಆ ಬಗ್ಗೆ ಕಠಿಣವಾದ ಕಾನೂನಿದೆ. ಅಪರಾಧಿಗಳಿಗೆ ಕಠಿಣ ಶಿಕ್ಷೆ ಆಗುತ್ತದೆ . ಹಲ್ಲೆಗೊಳಗಾದ ವ್ಯಕ್ತಿಗೆ ಸಮಾಜದ ನೈತಿಕ ಬೆಂಬಲವಿರುತ್ತದೆ . <br />ವಿಷಾದವೆಂದರೆ , ನಮ್ಮಲ್ಲಿ ಕುಟುಂಬದವರೂ ಸಹ ಅಂಥಾ ಘಟನೆಯನ್ನು ಮುಚ್ಚಿ ಹಾಕಬಯಸುತ್ತಾರೆ . ತನ್ನದಲ್ಲದ ಅಪರಾಧಕ್ಕೆ ಆ ಹೆಣ್ಣನ್ನು ಕೀಳಾಗಿ ನೋಡುತ್ತಾರೆ. ಕೆಲವು ಸಲವಂತೂ ಅಪರಾಧಿಯೊಡನೆ ಅವಳ ಮದುವೆಯನ್ನೂ ಒತ್ತಾಯದಿಂದ ಮಾಡಿ ಕೈತೊಳೆದುಕೊಳ್ಳ ಬಯಸುತ್ತಾರೆ ! ಅವಳ ಇಷ್ಟ -ಅ ಇಷ್ಟ ಗಳು ಯಾರಿಗೂ ಬೇಕಿಲ್ಲ , ಅವಳ ಸ್ವಂತ ತಂದೆ -ತಾಯಿಗೂ ಕೂಡ ! ಇನ್ನು ಕಾನೂನು , ಅದನ್ನಂತೂ ಕೇಳುವುದೇ ಬೇಡ ! ವರ್ಷಾನುಗಟ್ಟಲೆ ನಡೆಯುವ ಕೇಸ್ ನಲ್ಲಿ ಅವಮಾನ,ನಾಚಿಕೆ, ಮಾನಸಿಕ ಹಿಂಸೆಯಿಂದ ಪ್ರತಿನಿತ್ಯ ಸಾಯುವುದು ಹೆಣ್ಣೇ ! ಅಪರಾಧಿಗೆ ಕೆಲ ಸಾವಿರ ರೂಪಾಯಿಗಳಿಗೆ ಜಾಮೀನು ಸಿಗುತ್ತದೆ, ಆತ ಹೊರಬಿದ್ದು ರಾಜಾರೋಷವಾಗಿ ಮತ್ತೆ ಇನ್ನೆಲ್ಲೋ ಬಲಿಪಶುವನ್ನು ಹುಡುಕಲು ಸ್ವತಂತ್ರ ! <br />ನಾವು ಮೈಕೊಡವಿಕೊಂಡು ಎದ್ದು ಪ್ರತಿಭಟಿಸುವುದು ಮಾತ್ರವೇ ಇದಕ್ಕೆ ಉತ್ತರ ! ಇಂಥಾ ಹಲ್ಲೆಗೊಳಗಾದವರಲ್ಲಿ ಧೈರ್ಯ ತುಂಬುವ, ಆಗಿದ್ದರಲ್ಲಿ ಅವಳ ತಪ್ಪೇನೂ ಇಲ್ಲ ಅದಕ್ಕಾಗಿ ಆಕೆ ಕೀಳರಿಮೆಯಿಂದ ತಲೆತಗ್ಗಿಸಬೇಕಾಗಿಲ್ಲ ಎಂಬ ಹುರುಪನ್ನು ತುಂಬುವ, ಆ ಘಟನೆಯನ್ನು ಕೊಡವಿಕೊಂಡು ತಲೆಯೆತ್ತಿ ಜೀವನ ನಡೆಸುವ, ತನಗಾದ ಅನ್ಯಾಯವನ್ನು ಪ್ರತಿಭಟಿಸಿ ಹೋರಾಡಲು ಸ್ಫೂರ್ತಿ, ಬೆಂಬಲ ನೀಡುವುದು ನಮ್ಮ ಕರ್ತವ್ಯವಾಗ ಬೇಕುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1764648151032111174.post-36416274813436572032010-01-03T09:29:23.218+05:302010-01-03T09:29:23.218+05:30ತೇಜಸ್ವಿನಿ..
ಹೊಸ ವರುಷದ ಶುಭಾಶಯಗಳು.
ಬಹುಶ: ನಮ್ಮ ಸಮಸ್ಯ...ತೇಜಸ್ವಿನಿ.. <br />ಹೊಸ ವರುಷದ ಶುಭಾಶಯಗಳು.<br />ಬಹುಶ: ನಮ್ಮ ಸಮಸ್ಯೆಗೆ ನಾವೇ ಉತ್ತರ ಕ೦ಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಅನ್ನಿಸುತ್ತಿದೆ...ಚುಕ್ಕಿಚಿತ್ತಾರhttps://www.blogger.com/profile/16311293580745309172noreply@blogger.comtag:blogger.com,1999:blog-1764648151032111174.post-60620205422243720582010-01-02T05:08:00.989+05:302010-01-02T05:08:00.989+05:30ನಮ್ಮ ಬಗ್ಗೆಯೇ ನಮಗೆ ಅನುಕಂಪ ಮೂಡುವಂಥ ಲೇಖನ.ನಮ್ಮ ಬಗ್ಗೆಯೇ ನಮಗೆ ಅನುಕಂಪ ಮೂಡುವಂಥ ಲೇಖನ.Narayan Bhathttps://www.blogger.com/profile/01894752958026732722noreply@blogger.comtag:blogger.com,1999:blog-1764648151032111174.post-52924292265499738072010-01-01T23:37:54.834+05:302010-01-01T23:37:54.834+05:30ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.ನಿಮಗೂ ಸಹ ಹೊಸ ವರ್ಷದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1764648151032111174.post-57797219610996877332010-01-01T21:01:13.591+05:302010-01-01T21:01:13.591+05:30ಎಂಥದೇ ಅಪರಾಧಕ್ಕಾದರೂ ೨೪ ಗಂಟೆಯೊಳಗೆ ಜಾಮೀನು ಪಡೆಯುವ ವ್ಯವ...ಎಂಥದೇ ಅಪರಾಧಕ್ಕಾದರೂ ೨೪ ಗಂಟೆಯೊಳಗೆ ಜಾಮೀನು ಪಡೆಯುವ ವ್ಯವಸ್ಠೆಯಿರುವ ( ಅಂತಹ ಮಹನೀಯರಿರುವ !) ನಮ್ಮ ದೇಶದಲ್ಲಿ ಮಹಿಳಾ ಸಬಲೀಕರಣ , ಮಹಿಳಾ ಸ್ವಾಂತತ್ರ್ಯ ಎನ್ನುವುದೇ ಕೆಲವೊಮ್ಮೆ ಹಾಸ್ಯಾಸ್ಪದವೆನಿಸುತ್ತದೆ. ಲೇಖನ ಚಿಂತನೆಗೆ ಹಚ್ಚುತ್ತದೆ. ಓದಬೇಕಾದವರು ಓದಿದರೇ ತಾನೆ ಸಮಾಜದಲ್ಲಿ ಬದಲಾವಣೆ ಸಾಧ್ಯ !.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-1764648151032111174.post-45663637203650847922010-01-01T13:35:39.743+05:302010-01-01T13:35:39.743+05:30ತೇಜಸ್ವಿನಿ ಮೇಡಂ,
ತುಂಬಾ ಕಷ್ಟದ ವಿಷಯವನ್ನು ಹೇಳಿದ್ದೀರಾ.....ತೇಜಸ್ವಿನಿ ಮೇಡಂ,<br />ತುಂಬಾ ಕಷ್ಟದ ವಿಷಯವನ್ನು ಹೇಳಿದ್ದೀರಾ............. ನಮ್ಮದ ದೇಶದ ಕಾನೂನು, ಜನ ಬದಲಾಗೋ ಲಕ್ಷಣ ಕಾಣಿಸ್ತಾ ಇಲ್ಲ...... ದೇವರೇ ಏನಾದರೂ ಹೊಸ ಶ್ರಷ್ಟಿ ಮಾಡಿ, ಸರಿ ಮಾಡ್ತಾನಾ ನೋಡಬೇಕು.... ಕಾಯುತ್ತೇನೆ..... ನಮ್ಮ ದೇಶದ ಜನರ ಮನಸ್ಸು, ಚಿಂತನೆಯನ್ನು ಬದಲಾಯಿಸೋದು ತುಂಬಾ ತುಂಬಾ ತುಂಬಾಕಷ್ಟ......ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-1764648151032111174.post-87448855573914777592010-01-01T10:09:34.674+05:302010-01-01T10:09:34.674+05:30ಹೊಸ ವರುಷದ ಶುಭಾಶಯಗಳು.
ಲೇಖನ ಚೆನ್ನಾಗಿ ಚಿ೦ತನೆಗೆ ಈಡು ಮಾ...ಹೊಸ ವರುಷದ ಶುಭಾಶಯಗಳು.<br />ಲೇಖನ ಚೆನ್ನಾಗಿ ಚಿ೦ತನೆಗೆ ಈಡು ಮಾಡುತ್ತದೆ. ನಮ್ಮ ಕಾನೂನುಗಳು ಇನ್ನಷ್ಟು ಸಶಕ್ತವಾಗಬೇಕು ಈ ದಿಕ್ಕಿನಲ್ಲಿ. ಹತ್ತು ಜನ ಅಪರಾಧಿಗಳು ತಪ್ಪಿಸಿಕೊ೦ಡರೂ ಪರವಾಗಿಲ್ಲ ಒಬ್ಬ ನಿರಾಪರಾಧಿಗೆ ಶಿಕ್ಷೇಯಾಗಬಾರದೆ೦ಬ ನಮ್ಮ ಮನೋಧೋರಣೆ ಇ೦ಥಹ ಕಾನೂನುಗಳಲ್ಲಿ ಅಳವಡಿಸಬಾರದು ಅನಿಸುತ್ತಿದೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1764648151032111174.post-88049657537962679702010-01-01T01:36:07.816+05:302010-01-01T01:36:07.816+05:30ತೇಜಕ್ಕ...
ಹೊಸವರುಷಕ್ಕೆ ಗ೦ಭೀರ ಸಮಸ್ಯೆಯ ಬಗ್ಗೆ ಬರೆದಿದ್...ತೇಜಕ್ಕ...<br /><br />ಹೊಸವರುಷಕ್ಕೆ ಗ೦ಭೀರ ಸಮಸ್ಯೆಯ ಬಗ್ಗೆ ಬರೆದಿದ್ದೀರಾ... ಈ ವರುಷದಿ೦ದಲಾದರೂ ಕಾನೂನು ಕಠಿಣವಾಗಲಿ ಇ೦ತಹ ದುಷ್ಕ್ರತ್ಯಗಳನ್ನು ಎಸಗುವವರ ಪಾಲಿಗೆ ಅ೦ತ ಆಶಿಸುತ್ತೇನೆ....<br /><br />ಹೊಸವರುಷದ ಶುಭಾಶಯಗಳು.ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1764648151032111174.post-78323883197389615932009-12-31T23:48:34.783+05:302009-12-31T23:48:34.783+05:30:(.
ಹಾಗೆಯೆ ನಿಮಗೂ ಕೂಡ ಹೊಸ ವರುಷದ ಶುಭಾಶಯಗಳು.:(.<br /><br />ಹಾಗೆಯೆ ನಿಮಗೂ ಕೂಡ ಹೊಸ ವರುಷದ ಶುಭಾಶಯಗಳು.Pramod P Thttps://www.blogger.com/profile/13283133805817629922noreply@blogger.com